ಸಹೋದರ ಎಂ.ಕೆ. ಸ್ಟಾಲಿನ್ ಸಾವಿನ ಕುರಿತು ಅನುಚಿತ ಪದ ಪ್ರಯೋಗಿಸಿ ಮಾತನಾಡಿದ್ದಕ್ಕೆ, ಪಕ್ಷದಲ್ಲಿ ಹೊಂದಿದ ಉತ್ತಮ ಸ್ಥಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸದೆ ಇರುವುದು ಮತ್ತು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಕಾರಣಕ್ಕೆ ಅಳಗಿರಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು ಕರುಣಾನಿಧಿ ತಿಳಿಸಿದ್ದಾರೆ.