ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನ ಮುರಿಯಿರಿ

Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಕ್ರಿಯಾಶೀಲ ವ್ಯಕ್ತಿ ಎಂಬ ಅಭಿಪ್ರಾಯ ಚುನಾವಣೆಗೆ ಮೊದಲು ಹಾಗೂ ನಂತರದ ಕೆಲವು ತಿಂಗಳವರೆಗೆ ಜನರಲ್ಲಿ ಇತ್ತು. ಬಿಜೆಪಿಯ ಕೆಲವು ಸಂಸದರು ಹಾಗೂ ಇತರ ಸಣ್ಣಪುಟ್ಟ ನಾಯಕರು ಮನಸ್ಸಿಗೆ ತೋಚಿದಂತೆ ಮಾಡನಾಡತೊಡಗಿದರೂ ಅವರ ಹರಕುಬಾಯಿ ಮುಚ್ಚಿಸಲು ಯಾವಾಗ ಮುಂದಾಗಲಿಲ್ಲವೋ ಆಗಿನಿಂದ ಅವರ ಬಗ್ಗೆ ಜನರ ಅಭಿಮಾನ ಕಡಿಮೆಯಾಗತೊಡಗಿತು.

ಅಷ್ಟಾದರೂ ಜನರಿಗೆ ಅವರ ಬಗ್ಗೆ ಈಗಲೇ ಭ್ರಮನಿರಸನವಾಗಿದೆ ಎಂದು ಹೇಳಲಾಗದು. ಹೀಗಾಗಿ ಮೋದಿ ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಂತೆ ತಮ್ಮ ಮೌನವನ್ನು ಸಡಿಲಿಸದಿದ್ದರೆ ಅನಾಯಕತ್ವಕ್ಕೆ ಸ್ವತಃ ಹಾದಿ ಮಾಡಿಕೊಟ್ಟಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT