<p><strong>ನವದೆಹಲಿ (ಐಎಎನ್ಎಸ್):</strong> ನಿರೀಕ್ಷೆಯಂತೆ ರಕ್ಷಣಾ ಕ್ಷೇತ್ರಕ್ಕೆ ಬೃಹತ್ ಮೊತ್ತ (2.29 ಲಕ್ಷ ಕೋಟಿ ರೂಪಾಯಿ) ಮೀಸಲಿಟ್ಟಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕೃಷಿ, ಮೂಲ ಸೌಕರ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಎಲ್ಲರನ್ನೂ ಸಮಾಧಾನ ಪಡಿಸಲು ಯತ್ನಿಸಿದ್ದಾರೆ.</p>.<p><br /> *ರಕ್ಷಣೆಗೆ 229000 ಕೋಟಿ ರೂಪಾಯಿ</p>.<p>*ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 14389 ಕೋಟಿ ರೂಪಾಯಿ<br /> <br /> *ಕುಡಿಯುವ ನೀರು ಯೋಜನೆಗಳಿಗೆ 3600 ಕೋಟಿ ರೂಪಾಯಿ<br /> <br /> *ಹೊಸ ಆರು ಟೆಕ್ಸ್ಟೈಲ್ ಕ್ಲಸ್ಟರ್ ನಿರ್ಮಾಣ– ಅದಕ್ಕೆ 200 ಕೋಟಿ ರೂಪಾಯಿ<br /> <br /> *ರೈತರಿಗೆ ದೀರ್ಘಾವಧಿಯ ಸಾಲಕ್ಕಾಗಿ 5000 ಕೋಟಿ ರೂಪಾಯಿ ಸಂಚಯ ನಿಧಿ<br /> <br /> *ಗ್ರಾಮೀಣ ಪ್ರದೇಶದ ನಿವಾಸಗಳ ಸುಧಾರಣೆಗೆ 8000 ಕೋಟಿ ರೂಪಾಯಿ<br /> <br /> *ಸ್ವದೇಶಿ ಗೋವು ತಳಿ ಅಭಿವೃದ್ಧಿಗೆ 50 ಕೋಟಿ ರೂಪಾಯಿ<br /> <br /> *ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್ಗೆ 4000 ಕೋಟಿ ರೂಪಾಯಿ<br /> <br /> *ಗಂಗಾ ಸಂರಕ್ಷಣಾ ಸಮಗ್ರ ಯೋಜನೆ ಅನುಷ್ಠಾನಕ್ಕೆ 2037 ಕೋಟಿ ರೂಪಾಯಿ</p>.<p>*ಗ್ರಾಮೀಣ ಪ್ರದೇಶದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಸುಧಾರಣೆಗೆ 500 ಕೋಟಿ ರೂಪಾಯಿ</p>.<p>*ಮಣ್ಣು ಪರೀಕ್ಷಾ ಸೌಲಭ್ಯ ಒದಗಿಸಲು 100 ಕೋಟಿ ರೂಪಾಯಿ<br /> <br /> *ಉತ್ತಮ ಆಡಳಿತ ಉತ್ತೇಜನಕ್ಕೆ 100 ಕೋಟಿ ರೂಪಾಯಿ<br /> <br /> *ತಲಾ ಐದು ಐಐಟಿ ಹಾಗೂ ಐಐಎಂ ಸ್ಥಾಪನೆಗೆ 500 ಕೋಟಿ ರೂಪಾಯಿ<br /> <br /> *ದೊಡ್ಡ ನಗರಗಳಲ್ಲಿ ಮಹಿಳೆಯ ಸುರಕ್ಷೆಗೆ ಸುಧಾರಣೆಗೆ 150 ಕೋಟಿ ರೂಪಾಯಿ<br /> <br /> *ಗ್ರಾಮೀಣ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ವಿದ್ಯುತ್ ಒದಗಿಸಲು 500 ಕೋಟಿ ರೂಪಾಯಿ<br /> <br /> * ‘ಬೇಟಿ ಬಚಾವೋ ಬೇಟಿ ಪಡಾವೋ’ (ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರನ್ನು ಓದಿಸಿ) ಯೋಜನೆಗೆ 100 ಕೋಟಿ ರೂಪಾಯಿ<br /> <br /> *ಹಸ್ತಕಲಾ ಅಕಾಡೆಮಿ ಸ್ಥಾಪನೆಗೆ ನಿರ್ಧಾರ ಅದಕ್ಕಾಗಿ 30 ಕೋಟಿ ರೂಪಾಯಿ ಅನುದಾನ<br /> <br /> *ಹೊಸ ಆರು ಟೆಕ್ಸ್ಟೈಲ್ ಕ್ಲಸ್ಟರ್ ನಿರ್ಮಾಣ– ಅದಕ್ಕೆ 200 ಕೋಟಿ ರೂಪಾಯಿ<br /> <br /> * ಏಕ ಶ್ರೇಣಿ ಏಕ ನಿವೃತ್ತಿ ವೇತನ ಯೋಜನೆಗೆ 1000 ಕೋಟಿ ರೂಪಾಯಿ<br /> <br /> *ನವದೆಹಲಿಯ ಪ್ರಿನ್ಸೆಸ್ ಪಾರ್ಕ್ನಲ್ಲಿ ಯುದ್ಧ ಸ್ಮಾರಕ ಹಾಗೂ ಯುದ್ಧ ಮ್ಯೂಸಿಯಂ ಸ್ಥಾಪನೆಗೆ ನಿರ್ಧಾರ – ಅದಕ್ಕಾಗಿ 1000 ಸಾವಿರ ಕೋಟಿ ರೂಪಾಯಿ<br /> <br /> *ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ 50 ಕೋಟಿ ರೂಪಾಯಿ<br /> <br /> *ರಾಷ್ಟ್ರೀಯ ಸ್ಪೋರ್ಟ್ಸ್ ಫೌಂಡೇಶನ್ ಸ್ಥಾಪನೆಗೆ (ಶೂಟಿಂಗ್, ಕುಸ್ತಿ ಹಾಗೂ ಬಾಕ್ಸಿಂಗ್) ಉದ್ದೇಶಿಸಲಾಗಿದೆ<br /> <br /> *ಮಣಿಪುರದಲ್ಲಿ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆ 100 ಕೋಟಿ ರೂಪಾಯಿ<br /> <br /> * ಜಮ್ಮು ಮತ್ತು ಕಾಶ್ಮೀರ್ದಲ್ಲಿ ಕ್ರೀಡಾ ಸೌಲಭ್ಯ ಸುಧಾರಿಕರಣಕ್ಕೆ 200 ಕೋಟಿ ರೂಪಾಯಿ<br /> <br /> *100 ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ 7060 ಕೋಟಿ ರೂಪಾಯಿ<br /> <br /> *ಏಕತಾ ಪ್ರತಿಮೆ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಮೀಸಲು (ಗುಜರಾತ್ ಸರ್ಕಾರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಿಸುತ್ತಿದೆ)<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ನಿರೀಕ್ಷೆಯಂತೆ ರಕ್ಷಣಾ ಕ್ಷೇತ್ರಕ್ಕೆ ಬೃಹತ್ ಮೊತ್ತ (2.29 ಲಕ್ಷ ಕೋಟಿ ರೂಪಾಯಿ) ಮೀಸಲಿಟ್ಟಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕೃಷಿ, ಮೂಲ ಸೌಕರ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಎಲ್ಲರನ್ನೂ ಸಮಾಧಾನ ಪಡಿಸಲು ಯತ್ನಿಸಿದ್ದಾರೆ.</p>.<p><br /> *ರಕ್ಷಣೆಗೆ 229000 ಕೋಟಿ ರೂಪಾಯಿ</p>.<p>*ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 14389 ಕೋಟಿ ರೂಪಾಯಿ<br /> <br /> *ಕುಡಿಯುವ ನೀರು ಯೋಜನೆಗಳಿಗೆ 3600 ಕೋಟಿ ರೂಪಾಯಿ<br /> <br /> *ಹೊಸ ಆರು ಟೆಕ್ಸ್ಟೈಲ್ ಕ್ಲಸ್ಟರ್ ನಿರ್ಮಾಣ– ಅದಕ್ಕೆ 200 ಕೋಟಿ ರೂಪಾಯಿ<br /> <br /> *ರೈತರಿಗೆ ದೀರ್ಘಾವಧಿಯ ಸಾಲಕ್ಕಾಗಿ 5000 ಕೋಟಿ ರೂಪಾಯಿ ಸಂಚಯ ನಿಧಿ<br /> <br /> *ಗ್ರಾಮೀಣ ಪ್ರದೇಶದ ನಿವಾಸಗಳ ಸುಧಾರಣೆಗೆ 8000 ಕೋಟಿ ರೂಪಾಯಿ<br /> <br /> *ಸ್ವದೇಶಿ ಗೋವು ತಳಿ ಅಭಿವೃದ್ಧಿಗೆ 50 ಕೋಟಿ ರೂಪಾಯಿ<br /> <br /> *ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್ಗೆ 4000 ಕೋಟಿ ರೂಪಾಯಿ<br /> <br /> *ಗಂಗಾ ಸಂರಕ್ಷಣಾ ಸಮಗ್ರ ಯೋಜನೆ ಅನುಷ್ಠಾನಕ್ಕೆ 2037 ಕೋಟಿ ರೂಪಾಯಿ</p>.<p>*ಗ್ರಾಮೀಣ ಪ್ರದೇಶದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಸುಧಾರಣೆಗೆ 500 ಕೋಟಿ ರೂಪಾಯಿ</p>.<p>*ಮಣ್ಣು ಪರೀಕ್ಷಾ ಸೌಲಭ್ಯ ಒದಗಿಸಲು 100 ಕೋಟಿ ರೂಪಾಯಿ<br /> <br /> *ಉತ್ತಮ ಆಡಳಿತ ಉತ್ತೇಜನಕ್ಕೆ 100 ಕೋಟಿ ರೂಪಾಯಿ<br /> <br /> *ತಲಾ ಐದು ಐಐಟಿ ಹಾಗೂ ಐಐಎಂ ಸ್ಥಾಪನೆಗೆ 500 ಕೋಟಿ ರೂಪಾಯಿ<br /> <br /> *ದೊಡ್ಡ ನಗರಗಳಲ್ಲಿ ಮಹಿಳೆಯ ಸುರಕ್ಷೆಗೆ ಸುಧಾರಣೆಗೆ 150 ಕೋಟಿ ರೂಪಾಯಿ<br /> <br /> *ಗ್ರಾಮೀಣ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ವಿದ್ಯುತ್ ಒದಗಿಸಲು 500 ಕೋಟಿ ರೂಪಾಯಿ<br /> <br /> * ‘ಬೇಟಿ ಬಚಾವೋ ಬೇಟಿ ಪಡಾವೋ’ (ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರನ್ನು ಓದಿಸಿ) ಯೋಜನೆಗೆ 100 ಕೋಟಿ ರೂಪಾಯಿ<br /> <br /> *ಹಸ್ತಕಲಾ ಅಕಾಡೆಮಿ ಸ್ಥಾಪನೆಗೆ ನಿರ್ಧಾರ ಅದಕ್ಕಾಗಿ 30 ಕೋಟಿ ರೂಪಾಯಿ ಅನುದಾನ<br /> <br /> *ಹೊಸ ಆರು ಟೆಕ್ಸ್ಟೈಲ್ ಕ್ಲಸ್ಟರ್ ನಿರ್ಮಾಣ– ಅದಕ್ಕೆ 200 ಕೋಟಿ ರೂಪಾಯಿ<br /> <br /> * ಏಕ ಶ್ರೇಣಿ ಏಕ ನಿವೃತ್ತಿ ವೇತನ ಯೋಜನೆಗೆ 1000 ಕೋಟಿ ರೂಪಾಯಿ<br /> <br /> *ನವದೆಹಲಿಯ ಪ್ರಿನ್ಸೆಸ್ ಪಾರ್ಕ್ನಲ್ಲಿ ಯುದ್ಧ ಸ್ಮಾರಕ ಹಾಗೂ ಯುದ್ಧ ಮ್ಯೂಸಿಯಂ ಸ್ಥಾಪನೆಗೆ ನಿರ್ಧಾರ – ಅದಕ್ಕಾಗಿ 1000 ಸಾವಿರ ಕೋಟಿ ರೂಪಾಯಿ<br /> <br /> *ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ 50 ಕೋಟಿ ರೂಪಾಯಿ<br /> <br /> *ರಾಷ್ಟ್ರೀಯ ಸ್ಪೋರ್ಟ್ಸ್ ಫೌಂಡೇಶನ್ ಸ್ಥಾಪನೆಗೆ (ಶೂಟಿಂಗ್, ಕುಸ್ತಿ ಹಾಗೂ ಬಾಕ್ಸಿಂಗ್) ಉದ್ದೇಶಿಸಲಾಗಿದೆ<br /> <br /> *ಮಣಿಪುರದಲ್ಲಿ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆ 100 ಕೋಟಿ ರೂಪಾಯಿ<br /> <br /> * ಜಮ್ಮು ಮತ್ತು ಕಾಶ್ಮೀರ್ದಲ್ಲಿ ಕ್ರೀಡಾ ಸೌಲಭ್ಯ ಸುಧಾರಿಕರಣಕ್ಕೆ 200 ಕೋಟಿ ರೂಪಾಯಿ<br /> <br /> *100 ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ 7060 ಕೋಟಿ ರೂಪಾಯಿ<br /> <br /> *ಏಕತಾ ಪ್ರತಿಮೆ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಮೀಸಲು (ಗುಜರಾತ್ ಸರ್ಕಾರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಿಸುತ್ತಿದೆ)<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>