ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಕಾರ ಅಮಾನತು

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಶ್ವ­ವಿದ್ಯಾ­ಲಯ­­ದಲ್ಲಿ ನಡೆದಿದೆ ಎನ್ನಲಾದ ಅಕ್ರ­ಮ­­ಕ್ಕೆ ಸಂಬಂಧಿಸಿದಂತೆ ಲೋಕಾ­­ಯುಕ್ತ ಪೊಲೀಸ­ರಿಂದ ಬಂಧನ­­ಕ್ಕೊಳ­ಗಾ­ಗಿರುವ ಕುಲಪತಿ ಡಾ.­ಎಚ್.ಬಿ. ವಾಲಿ­ಕಾರ ಅವರನ್ನು ಅಮಾನತು­ಗೊ­ಳಿಸಿ ರಾಜ್ಯ­ಪಾಲರು ಗುರುವಾರ ಸಂಜೆ ಆದೇಶ ಹೊರಡಿ­ಸಿದ್ದಾರೆ.

ವಾಲಿಕಾರ ಶುಕ್ರವಾರ (ಅ.24) ನಿವೃತ್ತಿ ಹೊಂದಬೇಕಾಗಿತ್ತು. ಆದರೆ ನಿವೃತ್ತಿಯ ಮುನ್ನಾ ದಿನವೇ ಅಂದರೆ 23 ರಂದು ರಾಜ್ಯಪಾಲರ ಕಚೇರಿ­ಯಿಂದ  ಅಮಾನತು ಆದೇಶ ಬಂದಿದೆ.

ಕುಲಸಚಿವರ ಅಮಾನತು: ಕುಲ­ಪತಿ­
ಗ­ಳೊಂದಿಗೆ ಬಂಧನಕ್ಕೊಳಗಾಗಿ ನಂತರ ಜಾಮೀನು ಪಡೆದಿರುವ ಕವಿವಿ ಕುಲಸಚಿವ (ಮೌಲ್ಯಮಾಪನ) ಡಾ.­ಎಚ್‌.ಟಿ. ಪೋತೆ ಅವರನ್ನು ಅಮಾ­ನತು­ಗೊಳಿಸಿ, ಅವರ ಸ್ಥಾನಕ್ಕೆ ಪ್ರೊ.­ಎಂ.­ಬಸವಣ್ಣ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT