ತುಮಕೂರು: ಬೆಂಗಳೂರಿನ ಡಾ.ಕೆ. ಷರೀಫಾ ಅವರ `ಸಂತಳ ಜೋಳಿ ಗೆಯ ರೊಟ್ಟಿ’ ಕವನ ಸಂಕಲನ ಮತ್ತು ರಜನಿ ನರಹಳ್ಳಿ ಅವರ `ಆತ್ಮವೃ ತ್ತಾಂತ’ ಕಾದಂಬರಿ 2014ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿಯನ್ನು ಹಂಚಿಕೊಂಡಿವೆ. ಪ್ರಶಸ್ತಿಯು ₨ 25 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ಹ.ಸ.ಬ್ಯಾಕೋಡ ಅವರ ‘ಹಾರದಿ ರಲಿ ಪ್ರಾಣಪಕ್ಷಿ’ ಮಕ್ಕಳ ಕಾದಂಬ ರಿಯು ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.