ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿಗಳಿಗೆ ಜಾತಿಯ ನಂಟು ಬೇಕೆ?

ಅಕ್ಷರ ಗಾತ್ರ

ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬಂಟರು ಒಗ್ಗೂಡಿ ಬಲಿಷ್ಠ ಸಮಾಜ ನಿರ್ಮಿಸಬೇಕು ಎಂದು ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತಿ ಶ್ರೀಪಾದರು ಕರೆ ನೀಡಿದ್ದು ಸುದ್ದಿಯಾಗಿತ್ತು. ಇದನ್ನು ಓದಿ ತುಂಬ ಅಚ್ಚರಿಯಾಯಿತು. ವ್ಯಕ್ತಿಯೊಬ್ಬ ಸನ್ಯಾಸ ಸ್ವೀಕರಿಸಿ ಸ್ವಾಮಿಯಾದ ನಂತರ ಅವರ ಪೂರ್ವಾ­ಶ್ರಮದ ಜಾತಿಯೊಡನೆ ವಿಶಿಷ್ಟ ಸಂಬಂಧ, ಅಭಿಮಾನ ಇರಿ­ಸುವುದು ನ್ಯಾಯವೇ?  ಜಾತಿಯ ಸಂಬಂಧ ಕಳಚಿ­ಮಾನವ ಸಮಾಜಕ್ಕೆ ಮಾರ್ಗ­ದರ್ಶನ ನೀಡಬೇಕಾದ ವಿವಿಧ ಕೋಮುಗಳ ಸ್ವಾಮಿ­ಗಳು ಜಾತಿಗಳ ಒಗ್ಗಟ್ಟಿಗೆ ಕರೆ ಕೊಡುವುದು ಅನುಚಿತ ಎನ್ನದೆ ವಿಧಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT