‘ಸಾಹಿತ್ಯ ಮತ್ತು ಸಂಗೀತವು ಎರಡೂ ಮೇಳೈಸಿರುವುದರಿಂದಲೇ ಇಂದು ಎರಡೂ ಔನ್ನತ್ಯವನ್ನು ಮುಟ್ಟಿವೆ. ಸಾಹಿತ್ಯ ಮತ್ತು ಸಂಗೀತ ಎರಡೂ ಒಂದಕ್ಕೊಂದು ಬೆಸೆದುಕೊಂಡಿವೆ’ ಎಂದರು. ನಾದ ಮಾಧುರ್ಯದ ಸುಂದರ ರಚನೆ ಕೆಲವು ವರ್ಷಗಳ ಹಿಂದೆಯೇ ಮರೆಯಾಗಿವೆ. ಮೊದಲಿನ ಸಿನಿಮಾದ ಸಂಗೀತವನ್ನು ಕೇಳಿದರೆ ಮಾಧುರ್ಯ ಆವರಿಸುತ್ತಿತ್ತು. ಆದರೆ, ಈಗ ಆರ್ಭಟಿಸುವ ಸಂಗೀತ ಮನಸ್ಸಿಗೆ ಮುದ ನೀಡುವುದಿಲ್ಲ’ ಎಂದು ಹೇಳಿದರು.