ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಮಹಿಳೆ ಸಿಂಗಪುರದ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕಿ ಎಂಬ ವಿಷಯ ಗಮನಕ್ಕೆ ಬಂದಿದೆ. ಮಹಿಳೆ ಈ ಹಿಂದಿನಂತಯೇ ಸಿರಿವಂತಿಕೆಯ ಜೀವನ ನಡೆಸುತ್ತಿದ್ದು, ಸ್ವಾವಲಂಬಿಯಾಗಿದ್ದಾರೆ. ಹೀಗಾಗಿ ಅವರಿಗೆ ಜೀವನಾಂಶ ಕೇಳುವ ‘ಅರ್ಹತೆ’ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಮಧ್ಯ ಪ್ರವೇಶಿಸದಿರಲು ನ್ಯಾಯಪೀಠ ನಿರ್ಧರಿಸಿದೆ.