ಬೆಂಗಳೂರು: ಕೆ.ಎಸ್. ಭಗವಾನ್, ಬಿ.ಎನ್. ಸುಮಿತ್ರಾಬಾಯಿ, ಮೊಗಳ್ಳಿ ಗಣೇಶ್, ರಾಜೇಂದ್ರ ಚೆನ್ನಿ ಮತ್ತು ರಹಮತ್ ತರೀಕೆರೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2013ನೇ ಸಾಲಿನ ಗೌರವ ಪ್ರಶಸ್ತಿ ಘೋಷಿಸಲಾಗಿದೆ.
ಸಾಹಿತ್ಯದ ವಿವಿಧ ಪ್ರಕಾರಗಳ 25 ಕೃತಿಗಳಿಗೆ 2012ನೇ ಸಾಲಿನ ಪುಸ್ತಕ ಬಹುಮಾನ ಘೋಷಿಸಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.