‘ವಸ್ತ್ರದಿಂದ ಸುಸ್ಥಿರ ಅಭಿವೃದ್ಧಿ ಎಂಬ ಧ್ಯೇಯದಿಂದ ಕೆಲಸ ಮಾಡುತ್ತಿರುವ ಗೂಂಜ್ ಸಂಸ್ಥೆಯ ಅಂಶು ಗುಪ್ತಾ ಮತ್ತು ಸರ್ಕಾರಿ ಸೇವೆಯಲ್ಲಿದ್ದು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರ್ಯಕ್ಕಾಗಿ ಸಂಜೀವ್ ಚತುರ್ವೇದಿ ಅವರನ್ನು ಮ್ಯಾಗ್ಸೆಸೆ ಗೌರವಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ ತಿಳಿಸಿದೆ.