‘ಜಾತಿ ಹಾಗೂ ಚುನಾವಣೆಗಳು ಭಾರತೀಯರಾದ ನಮ್ಮ ಜೀವನದ ಎರಡು ಮುಖ್ಯ ಸಂಗತಿಗಳಾಗಿವೆ. ಇಷ್ಟಾದರೂ ಅವು ಹೇಗೆ ನಡೆಯುತ್ತಿವೆ ಎಂಬುದರ ಕುರಿತ ಐತಿಹಾಸಿಕ ಕಾಲಾನುಕ್ರಮದ ದೃಷ್ಟಿಕೋನ ನಮಗಿಲ್ಲ. ಸ್ವತಂತ್ರ ಭಾರತದಲ್ಲಿ ಎದ್ದುಕಾಣುವ ಶೇಖ್ ಅಬ್ದುಲ್ಲಾ, ಇ.ಎಂ.ಎಸ್ ನಂಬೂದರಿಪಾದ ಅಥವಾ ವೈ.ಬಿ.ಚವಾಣ್ ಅವರಂಥವರ ಜೀವನ ಚರಿತ್ರೆಗಳು ನಮ್ಮಲ್ಲಿಲ್ಲ’ ಎಂದು ವಿಷಾದಿಸಿದ್ದಾರೆ.