<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2016–17ನೇ ಸಾಲಿನ ಬಜೆಟ್ನಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಳಿಕ ಸ್ಥಾನದಲ್ಲಿ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕ್ಷೇತ್ರಗಳಿವೆ.<br /> <br /> ಅವರು ಶುಕ್ರವಾರ ಮಂಡಿಸಿದ ತಮ್ಮ 11ನೇ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ನೀಡಿದ್ದಾರೆ ಎಂಬುದರ ವಿವರ ಇಲ್ಲಿದೆ.</p>.<p>* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ – ₹17,373 ಕೋಟಿ<br /> <br /> * ನಗರಾಭಿವೃದ್ಧಿ – ₹ 14,853 ಕೋಟಿ<br /> <br /> * ಜಲಸಂಪನ್ಮೂಲ – ₹ 14,477 ಕೋಟಿ<br /> <br /> * ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – ₹13,018 ಕೋಟಿ<br /> <br /> * ಇಂಧನ –₹ 12,632 ಕೋಟಿ<br /> <br /> * ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ –₹ 7,911 ಕೋಟಿ<br /> <br /> * ಕಂದಾಯ – ₹5,532 ಕೋಟಿ<br /> <br /> * ಸಮಾಜಕಲ್ಯಾಣ – ₹5, 464 ಕೋಟಿ<br /> <br /> * ಆರೋಗ್ಯ ಮತ್ತು ಕುಟುಂಬ ಕಲ್ಯಾಣ –₹ 5,032 ಕೋಟಿ<br /> <br /> * ಉನ್ನತ ಶಿಕ್ಷಣ – ₹ 4,651 ಕೋಟಿ<br /> <br /> * ಒಳಾಡಳಿತ – ₹4,462 ಕೋಟಿ<br /> <br /> * ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ –₹4,497 ಕೋಟಿ<br /> <br /> * ಕೃಷಿ – ₹4,344 ಕೋಟಿ<br /> <br /> * ವಸತಿ – ₹ 3,890 ಕೋಟಿ<br /> <br /> * ಹಿಂದುಳಿದ ವರ್ಗಗಳ ಕಲ್ಯಾಣ –₹ 2,503 ಕೋಟಿ<br /> <br /> * ಆಹಾರ ಮತ್ತು ನಾಗರಿಕ ಸರಬರಾಜು – ₹ 2,096 ಕೋಟಿ<br /> <br /> * ಪಶುಸಂಗೋಪನೆ – ₹1886 ಕೋಟಿ<br /> <br /> * ಯೋಜನೆ ಮತ್ತು ಪ್ರದೇಶಾಭಿವೃದ್ಧಿ –₹1,816 ಕೋಟಿ<br /> <br /> *ವಾಣಿಜ್ಯ ಮತ್ತು ಕೈಗಾರಿಕೆ –₹1, 814 ಕೋಟಿ<br /> <br /> * ವೈದ್ಯಕೀಯ ಶಿಕ್ಷಣ – ₹1,614 ಕೋಟಿ<br /> <br /> * ಅರಣ್ಯ, ಪರಿಸರ ಮತ್ತು ವನ್ಯಜೀವಿ –₹1,609 ಕೋಟಿ<br /> <br /> * ಸಹಕಾರ – ₹1,463 ಕೋಟಿ<br /> <br /> * ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ –₹ 1,374 ಕೋಟಿ<br /> <br /> * ಕಾರ್ಮಿಕ, ಉದ್ಯೋಗ ಮತ್ತು ತರಬೇತಿ –₹ 1,017 ಕೋಟಿ<br /> <br /> *ಮೂಲ ಸೌಲಭ್ಯ ಅಭಿವೃದ್ಧಿ –₹780 ಕೋಟಿ<br /> <br /> * ತೋಟಗಾರಿಕೆ – ₹735 ಕೋಟಿ<br /> <br /> * ಸಾರಿಗೆ – ₹671 ಕೋಟಿ<br /> <br /> * ಪ್ರವಾಸೋದ್ಯಮ – ₹507 ಕೋಟಿ<br /> <br /> * ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ –₹500 ಕೋಟಿ<br /> <br /> * ರೇಷ್ಮೆ – ₹367 ಕೋಟಿ</p>.<p>* ಕನ್ನಡ ಮತ್ತು ಸಂಸ್ಕೃತಿ – ₹341 ಕೋಟಿ<br /> <br /> * ಮೀನುಗಾರಿಕೆ –₹ 302ಕೋಟಿ<br /> <br /> * ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ –₹222 ಕೋಟಿ<br /> <br /> * ಕ್ರೀಡಾ ಮತ್ತು ಯುವಜನ ಸೇವೆ –₹ 170 ಕೋಟಿ<br /> <br /> * ವಾರ್ತಾ ಇಲಾಖೆ – ₹156 ಕೋಟಿ</p>.<p>* ಇ– ಆಡಳಿತ –₹115 ಕೋಟಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2016–17ನೇ ಸಾಲಿನ ಬಜೆಟ್ನಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಳಿಕ ಸ್ಥಾನದಲ್ಲಿ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕ್ಷೇತ್ರಗಳಿವೆ.<br /> <br /> ಅವರು ಶುಕ್ರವಾರ ಮಂಡಿಸಿದ ತಮ್ಮ 11ನೇ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ನೀಡಿದ್ದಾರೆ ಎಂಬುದರ ವಿವರ ಇಲ್ಲಿದೆ.</p>.<p>* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ – ₹17,373 ಕೋಟಿ<br /> <br /> * ನಗರಾಭಿವೃದ್ಧಿ – ₹ 14,853 ಕೋಟಿ<br /> <br /> * ಜಲಸಂಪನ್ಮೂಲ – ₹ 14,477 ಕೋಟಿ<br /> <br /> * ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – ₹13,018 ಕೋಟಿ<br /> <br /> * ಇಂಧನ –₹ 12,632 ಕೋಟಿ<br /> <br /> * ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ –₹ 7,911 ಕೋಟಿ<br /> <br /> * ಕಂದಾಯ – ₹5,532 ಕೋಟಿ<br /> <br /> * ಸಮಾಜಕಲ್ಯಾಣ – ₹5, 464 ಕೋಟಿ<br /> <br /> * ಆರೋಗ್ಯ ಮತ್ತು ಕುಟುಂಬ ಕಲ್ಯಾಣ –₹ 5,032 ಕೋಟಿ<br /> <br /> * ಉನ್ನತ ಶಿಕ್ಷಣ – ₹ 4,651 ಕೋಟಿ<br /> <br /> * ಒಳಾಡಳಿತ – ₹4,462 ಕೋಟಿ<br /> <br /> * ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ –₹4,497 ಕೋಟಿ<br /> <br /> * ಕೃಷಿ – ₹4,344 ಕೋಟಿ<br /> <br /> * ವಸತಿ – ₹ 3,890 ಕೋಟಿ<br /> <br /> * ಹಿಂದುಳಿದ ವರ್ಗಗಳ ಕಲ್ಯಾಣ –₹ 2,503 ಕೋಟಿ<br /> <br /> * ಆಹಾರ ಮತ್ತು ನಾಗರಿಕ ಸರಬರಾಜು – ₹ 2,096 ಕೋಟಿ<br /> <br /> * ಪಶುಸಂಗೋಪನೆ – ₹1886 ಕೋಟಿ<br /> <br /> * ಯೋಜನೆ ಮತ್ತು ಪ್ರದೇಶಾಭಿವೃದ್ಧಿ –₹1,816 ಕೋಟಿ<br /> <br /> *ವಾಣಿಜ್ಯ ಮತ್ತು ಕೈಗಾರಿಕೆ –₹1, 814 ಕೋಟಿ<br /> <br /> * ವೈದ್ಯಕೀಯ ಶಿಕ್ಷಣ – ₹1,614 ಕೋಟಿ<br /> <br /> * ಅರಣ್ಯ, ಪರಿಸರ ಮತ್ತು ವನ್ಯಜೀವಿ –₹1,609 ಕೋಟಿ<br /> <br /> * ಸಹಕಾರ – ₹1,463 ಕೋಟಿ<br /> <br /> * ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ –₹ 1,374 ಕೋಟಿ<br /> <br /> * ಕಾರ್ಮಿಕ, ಉದ್ಯೋಗ ಮತ್ತು ತರಬೇತಿ –₹ 1,017 ಕೋಟಿ<br /> <br /> *ಮೂಲ ಸೌಲಭ್ಯ ಅಭಿವೃದ್ಧಿ –₹780 ಕೋಟಿ<br /> <br /> * ತೋಟಗಾರಿಕೆ – ₹735 ಕೋಟಿ<br /> <br /> * ಸಾರಿಗೆ – ₹671 ಕೋಟಿ<br /> <br /> * ಪ್ರವಾಸೋದ್ಯಮ – ₹507 ಕೋಟಿ<br /> <br /> * ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ –₹500 ಕೋಟಿ<br /> <br /> * ರೇಷ್ಮೆ – ₹367 ಕೋಟಿ</p>.<p>* ಕನ್ನಡ ಮತ್ತು ಸಂಸ್ಕೃತಿ – ₹341 ಕೋಟಿ<br /> <br /> * ಮೀನುಗಾರಿಕೆ –₹ 302ಕೋಟಿ<br /> <br /> * ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ –₹222 ಕೋಟಿ<br /> <br /> * ಕ್ರೀಡಾ ಮತ್ತು ಯುವಜನ ಸೇವೆ –₹ 170 ಕೋಟಿ<br /> <br /> * ವಾರ್ತಾ ಇಲಾಖೆ – ₹156 ಕೋಟಿ</p>.<p>* ಇ– ಆಡಳಿತ –₹115 ಕೋಟಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>