<p><strong>ಬೆಂಗಳೂರು: </strong>ನಿರೀಕ್ಷೆಯಂತೆ ಬೆಂಗಳೂರು ನಗರಕ್ಕೆ 2014–15ನೇ ಸಾಲಿನ ಬಜೆಟ್ನಲ್ಲಿ ಅತಿ ಹೆಚ್ಚು ಅನುದಾನ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೂ ಆದ್ಯತೆ ದೊರೆತಿದೆ. ಆದರೆ, ಹಾವೇರಿ, ಕೊಡಗು, ರಾಯಚೂರು, ಚಿಕ್ಕಮಗಳೂರು, ಗದಗ ಮುಂತಾದ ಜಿಲ್ಲೆಗಳಿಗೆ ಕಡಿಮೆ ಅನುದಾನ ಹಂಚಿಕೆಯಾಗಿದೆ.<br /> <br /> <strong>ಬೀದರ್</strong><br /> *ಮೈಲಾರ ಮಲ್ಲಣ್ಣನವರ ಕ್ಷೇತ್ರ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನ<br /> *ನೂತನ ಜಿ.ಪಂ. ಕಟ್ಟಡ ನಿರ್ಮಾಣ<br /> ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ಆರಂಭ<br /> *ಪಶುವೈದ್ಯಕೀಯ ಕಾಲೇಜು ಅಭಿವೃದ್ಧಿಗೆ ಅನುದಾನ<br /> <br /> <strong>ಗುಲ್ಬರ್ಗ</strong><br /> *ಕ್ಯಾನ್ಸರ್ ಕೇಂದ್ರ ಸ್ಥಾಪನೆ<br /> *ಅಪೌಷ್ಟಿಕತೆ ತಡೆಗಟ್ಟಲು ರೂ. 1.55 ಕೋಟಿ ವೆಚ್ಚ<br /> *ಹಜ್ ಭವನ ನಿರ್ಮಾಣ<br /> *ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ<br /> *ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ<br /> *ಪುಷ್ಟಿ ಬಿಸ್ಕತ್ ಒದಗಿಸಲು ಕ್ರಮ<br /> *250 ಹಾಸಿಗೆ ಸಾಮರ್ಥ್ಯದ ಸ್ಪೆಷಾಲಿಟಿ ಆಸ್ಪತ್ರೆ<br /> <br /> <strong>ರಾಯಚೂರು</strong><br /> *ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಮತ್ತು ಸಮುದಾಯ ಭವನ<br /> *ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ವಿಸ್ತರಣೆ<br /> <br /> <strong>ಯಾದಗಿರಿ</strong><br /> * ಹೊಸ ವೈದ್ಯಕೀಯ ಕಾಲೇಜು<br /> * ರೈಲ್ವೆ ಬೋಗಿ ನಿರ್ಮಾಣ ಘಟಕಗಳ ಸ್ಥಾಪನೆಗೆ ಕ್ರಮ<br /> *ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡದ ನಿರ್ಮಾಣಕ್ಕೆ ರೂ. 7.73 ಕೋಟಿ<br /> <br /> <strong>ಕೊಪ್ಪಳ</strong><br /> *ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಮತ್ತು ಸಮುದಾಯ ಭವನ<br /> *ಬಂಜಾರ ಸಮುದಾಯ ಮತ್ತು ಬಹಾದ್ದೂರ್ ಬಂಡಿ ಕ್ಷೇತ್ರ ಅಭಿವೃದ್ಧಿಗೆ ರೂ. 75 ಕೋಟಿ<br /> *ಅಂತರ್ಜಲ ಅಭಿವೃದ್ಧಿಗೆ ನದಿ ಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> *ಭಾರತ ಮೀಸಲು ತುಕಡಿಗಳಿಗಾಗಿ, ವಸತಿ ಗೃಹ ಮತ್ತು ವಸತಿಯೇತರ ಕಟ್ಟಡಗಳ ನಿರ್ಮಾಣ<br /> <br /> <strong>ಬಳ್ಳಾರಿ</strong><br /> *ಬಳ್ಳಾರಿ ವಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ<br /> *ರೂ. 1.55 ಕೋಟಿ ವೆಚ್ಚದಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಬಹುವಲಯ ಪೌಷ್ಟಿಕ ಕಾರ್ಯಕ್ರಮ<br /> *ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ವಿಸ್ತರಣೆ.<br /> *ಪುಷ್ಟಿ ಬಿಸ್ಕತ್ ಒದಗಿಸಲು ಪರಿಶೀಲನೆ<br /> <br /> <strong>ಚಿತ್ರದುರ್ಗ</strong><br /> *ಹೊಸ ವೈದ್ಯಕೀಯ ಕಾಲೇಜು<br /> *ಗಾಳಿ ಮತ್ತು ಸೌರಶಕ್ತಿಯ ವೃತ್ತಿ ಘಟಕಗಳ ಆರಂಭ<br /> *ಸೌರಶಕ್ತಿ ಚಾಲಿತ ಪಂಪ್ ಅಳವಡಿಕೆಗೆ ನೆರವು<br /> <br /> <strong>ದಾವಣಗೆರೆ</strong><br /> *ಹರಿಹರದಲ್ಲಿ ದಲಿತ ಹೋರಾಟ ದಿ. ಬಿ. ಕೃಷ್ಣಪ್ಪ ಸ್ಮಾರಕ ಭವನ ನಿರ್ಮಾಣಕ್ಕೆ ರೂ. 1 ಕೋಟಿ<br /> *ತುಂಗಭದ್ರಾ ನದಿಯಿಂದ ಚನ್ನಗಿರಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ನೀರು<br /> *ಸೌರಶಕ್ತಿ ಚಾಲಿತ ಪಂಪು ಅಳವಡಿಕೆಗೆ ಹಣ ನೀಡುವ ಯೋಜನೆ<br /> *ರೂ. 1.8 ಕೋಟಿ ವೆಚ್ಚದಲ್ಲಿ ಗೃಹ ರಕ್ಷಕ, ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರ ನಿರ್ಮಾಣ<br /> *ಸಾಸ್ವೇಹಳ್ಳಿ ಹತ್ತಿರ ಏತ ನೀರಾವರಿ ಯೋಜನೆ<br /> <br /> <strong>ಚಿಕ್ಕಬಳ್ಳಾಪುರ</strong><br /> *ಹೊಸ ವೈದ್ಯಕೀಯ ಕಾಲೇಜು<br /> *ವಿಶ್ವೇಶ್ವರಯ್ಯ ರಾಷ್ಟ್ರೀಯ ಮಾಸ್ಟರ್ ಟ್ರೇನರ್ಸ್ ತರಬೇತಿ ಸಂಸ್ಥೆ<br /> *ಗೌರಿಬಿದನೂರು ತಾಲ್ಲೂಕಿನಲ್ಲಿ ರೂ. 1ಕೋಟಿ ವೆಚ್ಚದಲ್ಲಿ ಹೊಸೂರಿನಲ್ಲಿ ವಿಜ್ಞಾನ ಪಾರ್ಕ್<br /> *ಡಾ. ಎಚ್. ನರಸಿಂಹಯ್ಯ ಸಮಾಧಿ ಅಭಿವೃದ್ಧಿಗೆ<br /> <br /> <strong>ರೂ. 1 ಕೋಟಿ</strong><br /> *ವಿದುರಾಶ್ವತ್ಥದಲ್ಲಿ ಹುತಾತ್ಮ ಸ್ವಾತಂತ್ರ್ಯ ಯೋಧರ ಸ್ಮಾರಕ ಭವನ ಅಭಿವೃದ್ಧಿ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> *ಗೌರಿಬಿದನೂರು ತಾಲ್ಲೂಕಿನಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ<br /> <br /> <strong>ಕೋಲಾರ</strong><br /> *ರೂ. 1.55 ಕೋಟಿ ವೆಚ್ಚದಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಬಹುವಲಯ ಪೌಷ್ಟಿಕ ಕಾರ್ಯಕ್ರಮ<br /> *ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ<br /> *ಪಶು ರೋಗ ಪತ್ತೆಗೆ ಪ್ರಯೋಗಾಲಯ ನಿರ್ಮಾಣಕ್ಕೆ ರೂ. 2 ಕೋಟಿ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> *ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಸ್ಥಾಪನೆ<br /> <br /> <strong>ಮೈಸೂರು</strong><br /> *ಪಡುವಾರಹಳ್ಳಿಯಲ್ಲಿ ಹಾಸ್ಟೆಲ್ ಸಹಿತ ಮಹಾರಾಣಿ ವಾಣಿಜ್ಯ ಮತ್ತು ಎಂಬಿಎ ಕಾಲೇಜು ನಿರ್ಮಾಣ.<br /> *ಮೈಸೂರಿನ ನಂಜರಾಜ್ ಬಹಾದ್ದೂರ್ ಛತ್ರದ ಆವರಣದಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ<br /> *250 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ<br /> *ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ<br /> *ಹುಣಸೂರಿನಲ್ಲಿ ಅರಸು ಭವನಕ್ಕೆ ರೂ. 5 ಕೋಟಿ<br /> *ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ರೂ. 100 ಕೋಟಿ<br /> *ನುಗು ಮೇಲ್ದಂಡೆ ನಾಲೆ ಅಭಿವೃದ್ಧಿ ಹುಣಸೂರಿನ ಹನಗೋಡು, ಹಾರಂಗಿ ನಾಲೆಗಳ ಅಭಿವೃದ್ಧಿ<br /> *ಜಿಲ್ಲಾ ಕಚೇರಿ ಕಟ್ಟಡ ಸಂಕೀರ್ಣ ಕಟ್ಟಡ ನಿರ್ಮಾಣ<br /> *ಎಂ–ಟ್ರ್ಯಾಕ್–1 ಯೋಜನೆಗೆ ರೂ. 40 ಕೋಟಿ<br /> <br /> <strong>ರಾಮನಗರ</strong><br /> *ಕಣ್ವ ಜಲಾಯಶ ನಾಲೆಗಳ ಅಭಿವೃದ್ಧಿ<br /> *ಕೈಲಾಂಚ ಕುಡಿಯುವ ನೀರಿನ ಯೋಜನೆ<br /> ಚಾಮರಾಜನಗರ<br /> *ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ರೂ. 7.63 ಕೋಟಿ<br /> *ಸುವರ್ಣಾವತಿ ಜಲಾಶಯದ ಎಡದಂಡೆ, ಬಲದಂಡೆ ಕಾಲುವೆ ಅಭಿವೃದ್ಧಿ<br /> *ಚಿಕ್ಕಹೊಳೆ ಜಲಾಶಯದ ಕಾಲುವೆಗಳ ಅಭಿವೃದ್ಧಿ<br /> *ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ರೂ. 3 ಕೋಟಿ<br /> <br /> <strong>ದಕ್ಷಿಣ ಕನ್ನಡ</strong><br /> *ಪಿಲಿಕುಳ ನಿಸರ್ಗಧಾಮ. ಪಿಪಿಪಿ ಮಾದರಿಯಲ್ಲಿ ಓಷನೇರಿಯಮ್ ನಿರ್ಮಾಣ<br /> *ರೂ. 1ಕೋಟಿ ವೆಚ್ಚದಲ್ಲಿ ದಲಿತೋದ್ಧಾರಕ ಕುದ್ಮಲ್ ರಂಗರಾವ್ ಸ್ಮಾರಕ ಅಭಿವೃದ್ಧಿ<br /> *ಹಜ್ ಭವನ ನಿರ್ಮಾಣಕ್ಕೆ ಕ್ರಮ<br /> *2ನೇ ಹಂತದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭ<br /> *ರೂ. 2200 ಕೋಟಿ ವೆಚ್ಚದಲ್ಲಿ 18.5 ಕಿ.ಮೀ. ಉದ್ದದವರೆಗೆ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಯೋಜನೆ<br /> *ಕಿರುಬಂದರು ಅಭಿವೃದ್ಧಿಪಡಿಸಲು ಕ್ರಮ<br /> *ಮಂಗಳೂರಿನಲ್ಲಿ ರೂ. 25 ಕೋಟಿ ವೆಚ್ಚದಲ್ಲಿ ಎಂ–ಟ್ರ್ಯಾಕ್ 2 ಯೋಜನೆ ಆರಂಭ<br /> *ವಾಹನ ತಪಾಸಣಾ, ಪ್ರಮಾಣೀಕರಣ ಕೇಂದ್ರ ಸ್ಥಾಪನೆಗೆ ಯೋಜನೆ<br /> <br /> <strong>ಮಂಡ್ಯ</strong><br /> *ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 75 ಕೋಟಿ<br /> *ಕ್ಯಾನ್ಸರ್ ಕೇಂದ್ರ ಸ್ಥಾಪನೆ<br /> *ನಾಲ್ವಡಿ ಕೃಷ್ಣರಾಜ ಒಡೆಯರ್ ಅಮೃತ ಮಹೋತ್ಸವಕ್ಕೆ ರೂ. 2 ಕೋಟಿ<br /> *ವಿಶ್ವೇಶ್ವರಯ್ಯ ನಾಲೆ, ಬಂಗಾರದೊಡ್ಡಿ ನಾಲೆ ಅಭಿವೃದ್ಧಿ<br /> <br /> <strong>ಉಡುಪಿ</strong><br /> *ಕುಂದಾಪುರ ತಾಲ್ಲೂಕಿನ ಉಪ್ಪುಂದ ಗ್ರಾಮದ ಮಡಿಕಳ ಬಳಿ ಹೊರಬಂದರು ನಿರ್ಮಾಣ<br /> *ಕಾರ್ಕಳದಲ್ಲಿ ತೆಂಗಿನ ನಾರು ಅಭಿವೃದ್ಧಿ ನಿಗಮದ ಮೂಲಕ ತರಬೇತಿ ಕೇಂದ್ರ<br /> <br /> <strong>ತುಮಕೂರು</strong><br /> *ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ<br /> *ತಾಂಡಾ ಅಭಿವೃದ್ಧಿಯ ನಿಗಮ ಪ್ರಾದೇಶಿಕ ಕಚೇರಿ ಸ್ಥಾಪನೆ<br /> *ಶಿರಾದಲ್ಲಿ ಪಶುರೋಗ ಪತ್ತೆಗೆ ರೂ. 2ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ<br /> *ಹೇಮಾವತಿ ಜಲಾಶಯದ ನಾಲೆಗಳ ಆಧುನೀಕರಣ<br /> <br /> <strong>ಕೊಡಗು</strong><br /> *ಮಡಿಕೇರಿಯ ರಾಜಾಸೀಟ್ ಅಭಿವೃದ್ಧಿ<br /> *ಆನೆ ಮನುಷ್ಯನ ಸಂಘರ್ಷ ತಡೆಗೆ ಸೌರಬೇಲಿ<br /> *ಸ್ವಯಂ ಚಾಲಿತ ಚಾಲನಾ ಪರೀಕ್ಷೆ<br /> <br /> <strong>ಹಾಸನ</strong><br /> *ಹಾರಂಗಿ ನಾಲೆಗಳ ಅಭಿವೃದ್ಧಿ<br /> *ಸೌರಶಕ್ತಿ ಚಾಲಿತ ಪಂಪ್ಗೆ ಅನುದಾನ<br /> ಚಿಕ್ಕಮಗಳೂರು<br /> *ಶೃಂಗೇರಿಯಲ್ಲಿ ತೆಂಗಿನ ನಾರು ಅಭಿವೃದ್ಧಿ ನಿಗಮ ಸ್ಥಾಪನೆ<br /> <br /> <strong>ಶಿವಮೊಗ್ಗ</strong><br /> *ಪಶುವೈದ್ಯ ಕಾಲೇಜಿನ ಅಭಿವೃದ್ಧಿಗೆ ಹಣ<br /> *ನಗರದ ಪ್ರದೇಶದ ಅರಣ್ಯ ಗಡಿಯಲ್ಲಿ ಚೈನ್ಲಿಂಗ್ ಮೆಷ್, ಕಂಪೌಂಡ್ ನಿರ್ಮಾಣ<br /> <br /> <strong>ಉತ್ತರ ಕನ್ನಡ</strong><br /> *ದಾಂಡೇಲಿಯಲ್ಲಿ ಕೌಶಲ್ಯ ಅಭಿವೃದ್ಧಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ<br /> *ಕಾರವಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆ<br /> *ಬನವಾಸಿ ಅಭಿವೃದ್ಧಿ ಪ್ರಾಧಿಕಾರ<br /> *ಪಶುರೋಗ ಪತ್ತೆಗೆ ಶಿರಸಿಯಲ್ಲಿ ಪ್ರಯೋಗಾಲಯ<br /> <br /> <strong>ಹಾವೇರಿ</strong><br /> *ವೈದ್ಯಕೀಯ ಕಾಲೇಜು<br /> <br /> <strong>ಧಾರವಾಡ</strong><br /> *ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ವೇಮನ ಪೀಠದ ಕಾರ್ಯಚಟುವಟಿಕೆಗಳಿಗಾಗಿ ರೂ. 1ಕೋಟಿ ಅನುದಾನ<br /> *ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ಬಸವೇಶ್ವರ ಪೀಠದ ಕಾರ್ಯಚಟುವಟಿಕೆಗಳಿಗಾಗಿ ರೂ. 1ಕೋಟಿ ಅನುದಾನ<br /> *ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ<br /> *ಹುಬ್ಬಳ್ಳಿಯಲ್ಲಿ ಖಾದಿ ಗ್ರಾಮೋದ್ಯಮ ಸಂಘಕ್ಕೆ ರೂ. 1ಕೋಟಿ<br /> <br /> <strong>ಬೆಳಗಾವಿ</strong><br /> *ವೀರಭದ್ರೇಶ್ವರ ಏತ ನೀರಾವರಿ ಯೋಜನೆ<br /> *ಹಿಪ್ಪರಗಿ ಅಣೆಕಟ್ಟಿನ ಕೆಳಭಾಗದಲ್ಲಿ ಸೇತುವೆ ನಿರ್ಮಾಣ<br /> *250 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ<br /> *2ನೇ ಹಂತದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭ<br /> *ಗಾಳಿ ಮತ್ತು ಸೌರಶಕ್ತಿಯ ವೃತ್ತಿ ಘಟಕಗಳ ಆರಂಭ<br /> *ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಒಳಗೊಂಡ ಮನೆಗಳ ನಿರ್ಮಾಣ<br /> *ಹೊಸ ರಾಜ್ಯ ದತ್ತ ಕೇಂದ್ರ<br /> <br /> <strong>ಗದಗ</strong><br /> *ಗಾಳಿ ಮತ್ತು ಸೌರಶಕ್ತಿ ವೃತ್ತಿ ಘಟಕಗಳ ಸ್ಥಾಪನೆ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> <br /> <strong>ಬಾಗಲಕೋಟೆ</strong><br /> *ವೈದ್ಯಕೀಯ ಕಾಲೇಜು<br /> *ಕೂಡಲಸಂಗಮ–ಅಡವಿಹಾಳ ಸೇತುವೆ ನಿರ್ಮಾಣ<br /> *ಜಮಖಂಡಿ ತಾಲ್ಲೂಕು ವೆಂಕಟೇಶ್ವರ ಏತ ನೀರಾವರಿ ಯೋಜನೆ<br /> <br /> <strong>ವಿಜಾಪುರ</strong><br /> *ಪ್ರವಾಸೋದ್ಯಮ ಇಂಟರ್ಪ್ರಿಟೇಷನ್ ಕೇಂದ್ರ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> <br /> <strong>ಬೆಂಗಳೂರು ಗ್ರಾಮಾಂತರ</strong><br /> *ಜನನ–ಮರಣ ನೋಂದಣಿಗೆ ಗಣಕೀಕರಣ ಕಾರ್ಯ ಪ್ರಾಯೋಗಿಕ ಜಾರಿ<br /> *ದೇವನಹಳ್ಳಿಯಲ್ಲಿ ಹರಳು–ಆಭರಣದ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಕ್ರಮ<br /> <br /> <strong>ಬೆಂಗಳೂರು ನಗರ</strong><br /> *ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಎಲ್ಲಾ ಮೂಲಗಳಿಂದ ರೂ. 1,527 ಕೋಟಿ ಅನುದಾನ<br /> *ಹೊಸ ಪಾರ್ಕಿಂಗ್ ನೀತಿಯ ಅನುಷ್ಠಾನಕ್ಕಾಗಿ ರೂ. 10 ಕೋಟಿ ಅನುದಾನ<br /> *ವಿಮಾನ ನಿಲ್ದಾಣ ಬಳಿ ಜಾಗತಿಕ ಮೈಸ್ (ಸಭೆ, ಉತ್ತೇಜನ, ಸಮಾರಂಭ ಮತ್ತು ಪ್ರದರ್ಶನ) ಕೇಂದ್ರ ನಿರ್ಮಾಣ, ಬಿ–ಟ್ರ್ಯಾಕ್ ಯೋಜನೆಯಡಿ ಆಂಬುಲೆನ್ಸ್ ಶಬ್ದಕ್ಕೆ ಸಿಗ್ನಲ್ ದೀಪ ಸರಿಹೊಂದುವ ಯೋಜನೆ ಅನುಷ್ಠಾನ<br /> *ಬಸವೇಶ್ವರ (ಚಾಲುಕ್ಯ) ವೃತ್ತದಿಂದ ಹೆಬ್ಬಾಳ ಜಂಕ್ಷನ್ವರೆಗೆ ರೂ. 1,100 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ನಿರ್ಮಾಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಿರೀಕ್ಷೆಯಂತೆ ಬೆಂಗಳೂರು ನಗರಕ್ಕೆ 2014–15ನೇ ಸಾಲಿನ ಬಜೆಟ್ನಲ್ಲಿ ಅತಿ ಹೆಚ್ಚು ಅನುದಾನ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೂ ಆದ್ಯತೆ ದೊರೆತಿದೆ. ಆದರೆ, ಹಾವೇರಿ, ಕೊಡಗು, ರಾಯಚೂರು, ಚಿಕ್ಕಮಗಳೂರು, ಗದಗ ಮುಂತಾದ ಜಿಲ್ಲೆಗಳಿಗೆ ಕಡಿಮೆ ಅನುದಾನ ಹಂಚಿಕೆಯಾಗಿದೆ.<br /> <br /> <strong>ಬೀದರ್</strong><br /> *ಮೈಲಾರ ಮಲ್ಲಣ್ಣನವರ ಕ್ಷೇತ್ರ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನ<br /> *ನೂತನ ಜಿ.ಪಂ. ಕಟ್ಟಡ ನಿರ್ಮಾಣ<br /> ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ಆರಂಭ<br /> *ಪಶುವೈದ್ಯಕೀಯ ಕಾಲೇಜು ಅಭಿವೃದ್ಧಿಗೆ ಅನುದಾನ<br /> <br /> <strong>ಗುಲ್ಬರ್ಗ</strong><br /> *ಕ್ಯಾನ್ಸರ್ ಕೇಂದ್ರ ಸ್ಥಾಪನೆ<br /> *ಅಪೌಷ್ಟಿಕತೆ ತಡೆಗಟ್ಟಲು ರೂ. 1.55 ಕೋಟಿ ವೆಚ್ಚ<br /> *ಹಜ್ ಭವನ ನಿರ್ಮಾಣ<br /> *ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ<br /> *ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ<br /> *ಪುಷ್ಟಿ ಬಿಸ್ಕತ್ ಒದಗಿಸಲು ಕ್ರಮ<br /> *250 ಹಾಸಿಗೆ ಸಾಮರ್ಥ್ಯದ ಸ್ಪೆಷಾಲಿಟಿ ಆಸ್ಪತ್ರೆ<br /> <br /> <strong>ರಾಯಚೂರು</strong><br /> *ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಮತ್ತು ಸಮುದಾಯ ಭವನ<br /> *ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ವಿಸ್ತರಣೆ<br /> <br /> <strong>ಯಾದಗಿರಿ</strong><br /> * ಹೊಸ ವೈದ್ಯಕೀಯ ಕಾಲೇಜು<br /> * ರೈಲ್ವೆ ಬೋಗಿ ನಿರ್ಮಾಣ ಘಟಕಗಳ ಸ್ಥಾಪನೆಗೆ ಕ್ರಮ<br /> *ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡದ ನಿರ್ಮಾಣಕ್ಕೆ ರೂ. 7.73 ಕೋಟಿ<br /> <br /> <strong>ಕೊಪ್ಪಳ</strong><br /> *ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಮತ್ತು ಸಮುದಾಯ ಭವನ<br /> *ಬಂಜಾರ ಸಮುದಾಯ ಮತ್ತು ಬಹಾದ್ದೂರ್ ಬಂಡಿ ಕ್ಷೇತ್ರ ಅಭಿವೃದ್ಧಿಗೆ ರೂ. 75 ಕೋಟಿ<br /> *ಅಂತರ್ಜಲ ಅಭಿವೃದ್ಧಿಗೆ ನದಿ ಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> *ಭಾರತ ಮೀಸಲು ತುಕಡಿಗಳಿಗಾಗಿ, ವಸತಿ ಗೃಹ ಮತ್ತು ವಸತಿಯೇತರ ಕಟ್ಟಡಗಳ ನಿರ್ಮಾಣ<br /> <br /> <strong>ಬಳ್ಳಾರಿ</strong><br /> *ಬಳ್ಳಾರಿ ವಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ<br /> *ರೂ. 1.55 ಕೋಟಿ ವೆಚ್ಚದಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಬಹುವಲಯ ಪೌಷ್ಟಿಕ ಕಾರ್ಯಕ್ರಮ<br /> *ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ವಿಸ್ತರಣೆ.<br /> *ಪುಷ್ಟಿ ಬಿಸ್ಕತ್ ಒದಗಿಸಲು ಪರಿಶೀಲನೆ<br /> <br /> <strong>ಚಿತ್ರದುರ್ಗ</strong><br /> *ಹೊಸ ವೈದ್ಯಕೀಯ ಕಾಲೇಜು<br /> *ಗಾಳಿ ಮತ್ತು ಸೌರಶಕ್ತಿಯ ವೃತ್ತಿ ಘಟಕಗಳ ಆರಂಭ<br /> *ಸೌರಶಕ್ತಿ ಚಾಲಿತ ಪಂಪ್ ಅಳವಡಿಕೆಗೆ ನೆರವು<br /> <br /> <strong>ದಾವಣಗೆರೆ</strong><br /> *ಹರಿಹರದಲ್ಲಿ ದಲಿತ ಹೋರಾಟ ದಿ. ಬಿ. ಕೃಷ್ಣಪ್ಪ ಸ್ಮಾರಕ ಭವನ ನಿರ್ಮಾಣಕ್ಕೆ ರೂ. 1 ಕೋಟಿ<br /> *ತುಂಗಭದ್ರಾ ನದಿಯಿಂದ ಚನ್ನಗಿರಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ನೀರು<br /> *ಸೌರಶಕ್ತಿ ಚಾಲಿತ ಪಂಪು ಅಳವಡಿಕೆಗೆ ಹಣ ನೀಡುವ ಯೋಜನೆ<br /> *ರೂ. 1.8 ಕೋಟಿ ವೆಚ್ಚದಲ್ಲಿ ಗೃಹ ರಕ್ಷಕ, ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರ ನಿರ್ಮಾಣ<br /> *ಸಾಸ್ವೇಹಳ್ಳಿ ಹತ್ತಿರ ಏತ ನೀರಾವರಿ ಯೋಜನೆ<br /> <br /> <strong>ಚಿಕ್ಕಬಳ್ಳಾಪುರ</strong><br /> *ಹೊಸ ವೈದ್ಯಕೀಯ ಕಾಲೇಜು<br /> *ವಿಶ್ವೇಶ್ವರಯ್ಯ ರಾಷ್ಟ್ರೀಯ ಮಾಸ್ಟರ್ ಟ್ರೇನರ್ಸ್ ತರಬೇತಿ ಸಂಸ್ಥೆ<br /> *ಗೌರಿಬಿದನೂರು ತಾಲ್ಲೂಕಿನಲ್ಲಿ ರೂ. 1ಕೋಟಿ ವೆಚ್ಚದಲ್ಲಿ ಹೊಸೂರಿನಲ್ಲಿ ವಿಜ್ಞಾನ ಪಾರ್ಕ್<br /> *ಡಾ. ಎಚ್. ನರಸಿಂಹಯ್ಯ ಸಮಾಧಿ ಅಭಿವೃದ್ಧಿಗೆ<br /> <br /> <strong>ರೂ. 1 ಕೋಟಿ</strong><br /> *ವಿದುರಾಶ್ವತ್ಥದಲ್ಲಿ ಹುತಾತ್ಮ ಸ್ವಾತಂತ್ರ್ಯ ಯೋಧರ ಸ್ಮಾರಕ ಭವನ ಅಭಿವೃದ್ಧಿ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> *ಗೌರಿಬಿದನೂರು ತಾಲ್ಲೂಕಿನಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ<br /> <br /> <strong>ಕೋಲಾರ</strong><br /> *ರೂ. 1.55 ಕೋಟಿ ವೆಚ್ಚದಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಬಹುವಲಯ ಪೌಷ್ಟಿಕ ಕಾರ್ಯಕ್ರಮ<br /> *ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ<br /> *ಪಶು ರೋಗ ಪತ್ತೆಗೆ ಪ್ರಯೋಗಾಲಯ ನಿರ್ಮಾಣಕ್ಕೆ ರೂ. 2 ಕೋಟಿ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> *ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಸ್ಥಾಪನೆ<br /> <br /> <strong>ಮೈಸೂರು</strong><br /> *ಪಡುವಾರಹಳ್ಳಿಯಲ್ಲಿ ಹಾಸ್ಟೆಲ್ ಸಹಿತ ಮಹಾರಾಣಿ ವಾಣಿಜ್ಯ ಮತ್ತು ಎಂಬಿಎ ಕಾಲೇಜು ನಿರ್ಮಾಣ.<br /> *ಮೈಸೂರಿನ ನಂಜರಾಜ್ ಬಹಾದ್ದೂರ್ ಛತ್ರದ ಆವರಣದಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ<br /> *250 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ<br /> *ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ<br /> *ಹುಣಸೂರಿನಲ್ಲಿ ಅರಸು ಭವನಕ್ಕೆ ರೂ. 5 ಕೋಟಿ<br /> *ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ರೂ. 100 ಕೋಟಿ<br /> *ನುಗು ಮೇಲ್ದಂಡೆ ನಾಲೆ ಅಭಿವೃದ್ಧಿ ಹುಣಸೂರಿನ ಹನಗೋಡು, ಹಾರಂಗಿ ನಾಲೆಗಳ ಅಭಿವೃದ್ಧಿ<br /> *ಜಿಲ್ಲಾ ಕಚೇರಿ ಕಟ್ಟಡ ಸಂಕೀರ್ಣ ಕಟ್ಟಡ ನಿರ್ಮಾಣ<br /> *ಎಂ–ಟ್ರ್ಯಾಕ್–1 ಯೋಜನೆಗೆ ರೂ. 40 ಕೋಟಿ<br /> <br /> <strong>ರಾಮನಗರ</strong><br /> *ಕಣ್ವ ಜಲಾಯಶ ನಾಲೆಗಳ ಅಭಿವೃದ್ಧಿ<br /> *ಕೈಲಾಂಚ ಕುಡಿಯುವ ನೀರಿನ ಯೋಜನೆ<br /> ಚಾಮರಾಜನಗರ<br /> *ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ರೂ. 7.63 ಕೋಟಿ<br /> *ಸುವರ್ಣಾವತಿ ಜಲಾಶಯದ ಎಡದಂಡೆ, ಬಲದಂಡೆ ಕಾಲುವೆ ಅಭಿವೃದ್ಧಿ<br /> *ಚಿಕ್ಕಹೊಳೆ ಜಲಾಶಯದ ಕಾಲುವೆಗಳ ಅಭಿವೃದ್ಧಿ<br /> *ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ರೂ. 3 ಕೋಟಿ<br /> <br /> <strong>ದಕ್ಷಿಣ ಕನ್ನಡ</strong><br /> *ಪಿಲಿಕುಳ ನಿಸರ್ಗಧಾಮ. ಪಿಪಿಪಿ ಮಾದರಿಯಲ್ಲಿ ಓಷನೇರಿಯಮ್ ನಿರ್ಮಾಣ<br /> *ರೂ. 1ಕೋಟಿ ವೆಚ್ಚದಲ್ಲಿ ದಲಿತೋದ್ಧಾರಕ ಕುದ್ಮಲ್ ರಂಗರಾವ್ ಸ್ಮಾರಕ ಅಭಿವೃದ್ಧಿ<br /> *ಹಜ್ ಭವನ ನಿರ್ಮಾಣಕ್ಕೆ ಕ್ರಮ<br /> *2ನೇ ಹಂತದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭ<br /> *ರೂ. 2200 ಕೋಟಿ ವೆಚ್ಚದಲ್ಲಿ 18.5 ಕಿ.ಮೀ. ಉದ್ದದವರೆಗೆ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಯೋಜನೆ<br /> *ಕಿರುಬಂದರು ಅಭಿವೃದ್ಧಿಪಡಿಸಲು ಕ್ರಮ<br /> *ಮಂಗಳೂರಿನಲ್ಲಿ ರೂ. 25 ಕೋಟಿ ವೆಚ್ಚದಲ್ಲಿ ಎಂ–ಟ್ರ್ಯಾಕ್ 2 ಯೋಜನೆ ಆರಂಭ<br /> *ವಾಹನ ತಪಾಸಣಾ, ಪ್ರಮಾಣೀಕರಣ ಕೇಂದ್ರ ಸ್ಥಾಪನೆಗೆ ಯೋಜನೆ<br /> <br /> <strong>ಮಂಡ್ಯ</strong><br /> *ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 75 ಕೋಟಿ<br /> *ಕ್ಯಾನ್ಸರ್ ಕೇಂದ್ರ ಸ್ಥಾಪನೆ<br /> *ನಾಲ್ವಡಿ ಕೃಷ್ಣರಾಜ ಒಡೆಯರ್ ಅಮೃತ ಮಹೋತ್ಸವಕ್ಕೆ ರೂ. 2 ಕೋಟಿ<br /> *ವಿಶ್ವೇಶ್ವರಯ್ಯ ನಾಲೆ, ಬಂಗಾರದೊಡ್ಡಿ ನಾಲೆ ಅಭಿವೃದ್ಧಿ<br /> <br /> <strong>ಉಡುಪಿ</strong><br /> *ಕುಂದಾಪುರ ತಾಲ್ಲೂಕಿನ ಉಪ್ಪುಂದ ಗ್ರಾಮದ ಮಡಿಕಳ ಬಳಿ ಹೊರಬಂದರು ನಿರ್ಮಾಣ<br /> *ಕಾರ್ಕಳದಲ್ಲಿ ತೆಂಗಿನ ನಾರು ಅಭಿವೃದ್ಧಿ ನಿಗಮದ ಮೂಲಕ ತರಬೇತಿ ಕೇಂದ್ರ<br /> <br /> <strong>ತುಮಕೂರು</strong><br /> *ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ<br /> *ತಾಂಡಾ ಅಭಿವೃದ್ಧಿಯ ನಿಗಮ ಪ್ರಾದೇಶಿಕ ಕಚೇರಿ ಸ್ಥಾಪನೆ<br /> *ಶಿರಾದಲ್ಲಿ ಪಶುರೋಗ ಪತ್ತೆಗೆ ರೂ. 2ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ<br /> *ಹೇಮಾವತಿ ಜಲಾಶಯದ ನಾಲೆಗಳ ಆಧುನೀಕರಣ<br /> <br /> <strong>ಕೊಡಗು</strong><br /> *ಮಡಿಕೇರಿಯ ರಾಜಾಸೀಟ್ ಅಭಿವೃದ್ಧಿ<br /> *ಆನೆ ಮನುಷ್ಯನ ಸಂಘರ್ಷ ತಡೆಗೆ ಸೌರಬೇಲಿ<br /> *ಸ್ವಯಂ ಚಾಲಿತ ಚಾಲನಾ ಪರೀಕ್ಷೆ<br /> <br /> <strong>ಹಾಸನ</strong><br /> *ಹಾರಂಗಿ ನಾಲೆಗಳ ಅಭಿವೃದ್ಧಿ<br /> *ಸೌರಶಕ್ತಿ ಚಾಲಿತ ಪಂಪ್ಗೆ ಅನುದಾನ<br /> ಚಿಕ್ಕಮಗಳೂರು<br /> *ಶೃಂಗೇರಿಯಲ್ಲಿ ತೆಂಗಿನ ನಾರು ಅಭಿವೃದ್ಧಿ ನಿಗಮ ಸ್ಥಾಪನೆ<br /> <br /> <strong>ಶಿವಮೊಗ್ಗ</strong><br /> *ಪಶುವೈದ್ಯ ಕಾಲೇಜಿನ ಅಭಿವೃದ್ಧಿಗೆ ಹಣ<br /> *ನಗರದ ಪ್ರದೇಶದ ಅರಣ್ಯ ಗಡಿಯಲ್ಲಿ ಚೈನ್ಲಿಂಗ್ ಮೆಷ್, ಕಂಪೌಂಡ್ ನಿರ್ಮಾಣ<br /> <br /> <strong>ಉತ್ತರ ಕನ್ನಡ</strong><br /> *ದಾಂಡೇಲಿಯಲ್ಲಿ ಕೌಶಲ್ಯ ಅಭಿವೃದ್ಧಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ<br /> *ಕಾರವಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆ<br /> *ಬನವಾಸಿ ಅಭಿವೃದ್ಧಿ ಪ್ರಾಧಿಕಾರ<br /> *ಪಶುರೋಗ ಪತ್ತೆಗೆ ಶಿರಸಿಯಲ್ಲಿ ಪ್ರಯೋಗಾಲಯ<br /> <br /> <strong>ಹಾವೇರಿ</strong><br /> *ವೈದ್ಯಕೀಯ ಕಾಲೇಜು<br /> <br /> <strong>ಧಾರವಾಡ</strong><br /> *ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ವೇಮನ ಪೀಠದ ಕಾರ್ಯಚಟುವಟಿಕೆಗಳಿಗಾಗಿ ರೂ. 1ಕೋಟಿ ಅನುದಾನ<br /> *ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ಬಸವೇಶ್ವರ ಪೀಠದ ಕಾರ್ಯಚಟುವಟಿಕೆಗಳಿಗಾಗಿ ರೂ. 1ಕೋಟಿ ಅನುದಾನ<br /> *ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ<br /> *ಹುಬ್ಬಳ್ಳಿಯಲ್ಲಿ ಖಾದಿ ಗ್ರಾಮೋದ್ಯಮ ಸಂಘಕ್ಕೆ ರೂ. 1ಕೋಟಿ<br /> <br /> <strong>ಬೆಳಗಾವಿ</strong><br /> *ವೀರಭದ್ರೇಶ್ವರ ಏತ ನೀರಾವರಿ ಯೋಜನೆ<br /> *ಹಿಪ್ಪರಗಿ ಅಣೆಕಟ್ಟಿನ ಕೆಳಭಾಗದಲ್ಲಿ ಸೇತುವೆ ನಿರ್ಮಾಣ<br /> *250 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ<br /> *2ನೇ ಹಂತದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭ<br /> *ಗಾಳಿ ಮತ್ತು ಸೌರಶಕ್ತಿಯ ವೃತ್ತಿ ಘಟಕಗಳ ಆರಂಭ<br /> *ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಒಳಗೊಂಡ ಮನೆಗಳ ನಿರ್ಮಾಣ<br /> *ಹೊಸ ರಾಜ್ಯ ದತ್ತ ಕೇಂದ್ರ<br /> <br /> <strong>ಗದಗ</strong><br /> *ಗಾಳಿ ಮತ್ತು ಸೌರಶಕ್ತಿ ವೃತ್ತಿ ಘಟಕಗಳ ಸ್ಥಾಪನೆ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> <br /> <strong>ಬಾಗಲಕೋಟೆ</strong><br /> *ವೈದ್ಯಕೀಯ ಕಾಲೇಜು<br /> *ಕೂಡಲಸಂಗಮ–ಅಡವಿಹಾಳ ಸೇತುವೆ ನಿರ್ಮಾಣ<br /> *ಜಮಖಂಡಿ ತಾಲ್ಲೂಕು ವೆಂಕಟೇಶ್ವರ ಏತ ನೀರಾವರಿ ಯೋಜನೆ<br /> <br /> <strong>ವಿಜಾಪುರ</strong><br /> *ಪ್ರವಾಸೋದ್ಯಮ ಇಂಟರ್ಪ್ರಿಟೇಷನ್ ಕೇಂದ್ರ<br /> *ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ<br /> <br /> <strong>ಬೆಂಗಳೂರು ಗ್ರಾಮಾಂತರ</strong><br /> *ಜನನ–ಮರಣ ನೋಂದಣಿಗೆ ಗಣಕೀಕರಣ ಕಾರ್ಯ ಪ್ರಾಯೋಗಿಕ ಜಾರಿ<br /> *ದೇವನಹಳ್ಳಿಯಲ್ಲಿ ಹರಳು–ಆಭರಣದ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಕ್ರಮ<br /> <br /> <strong>ಬೆಂಗಳೂರು ನಗರ</strong><br /> *ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಎಲ್ಲಾ ಮೂಲಗಳಿಂದ ರೂ. 1,527 ಕೋಟಿ ಅನುದಾನ<br /> *ಹೊಸ ಪಾರ್ಕಿಂಗ್ ನೀತಿಯ ಅನುಷ್ಠಾನಕ್ಕಾಗಿ ರೂ. 10 ಕೋಟಿ ಅನುದಾನ<br /> *ವಿಮಾನ ನಿಲ್ದಾಣ ಬಳಿ ಜಾಗತಿಕ ಮೈಸ್ (ಸಭೆ, ಉತ್ತೇಜನ, ಸಮಾರಂಭ ಮತ್ತು ಪ್ರದರ್ಶನ) ಕೇಂದ್ರ ನಿರ್ಮಾಣ, ಬಿ–ಟ್ರ್ಯಾಕ್ ಯೋಜನೆಯಡಿ ಆಂಬುಲೆನ್ಸ್ ಶಬ್ದಕ್ಕೆ ಸಿಗ್ನಲ್ ದೀಪ ಸರಿಹೊಂದುವ ಯೋಜನೆ ಅನುಷ್ಠಾನ<br /> *ಬಸವೇಶ್ವರ (ಚಾಲುಕ್ಯ) ವೃತ್ತದಿಂದ ಹೆಬ್ಬಾಳ ಜಂಕ್ಷನ್ವರೆಗೆ ರೂ. 1,100 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ನಿರ್ಮಾಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>