ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 11 ಮಂದಿಗೆ ಪದ್ಮ ಗೌರವ

ಎಸ್‌.ಎಲ್‌.ಭೈರಪ್ಪ, ಎಂ. ವೆಂಕಟೇಶ್‌ ಕುಮಾರ್‌ ಸೇರಿ 112 ಮಂದಿಗೆ ಪದ್ಮ ಪ್ರಶಸ್ತಿ
Last Updated 25 ಜನವರಿ 2016, 15:50 IST
ಅಕ್ಷರ ಗಾತ್ರ

ನವದೆಹಲಿ (ಏಜೆನ್ಸೀಸ್‌): ಸಾಹಿತಿ ಎಲ್‌.ಎಲ್‌.ಭೈರಪ್ಪ, ಗಾಯಕ ಎಂ.ವೆಂಕಟೇಶ್‌ ಕುಮಾರ್‌ ಸೇರಿದಂತೆ ವಿವಿಧ ಕ್ಷೇತ್ರಗಳ 112 ಮಂದಿ ಸಾಧಕರಿಗೆ 2016ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.

ರಾಜ್ಯದ 11 ಮಂದಿ ಸಾಧಕರನ್ನು ಈ ಬಾರಿಯ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಕೋಟಾದಡಿಯೇ ಚಲನಚಿತ್ರ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ರಾಜ್ಯಕ್ಕೆ ಸಂದ ಪದ್ಮ ಪ್ರಶಸ್ತಿಗಳ ವಿವರ:

ಪದ್ಮ ವಿಭೂಷಣ
ಶ್ರೀ ಶ್ರೀ ರವಿಶಂಕರ್‌ ಗುರೂಜಿ – ಧಾರ್ಮಿಕ
ಡಾ. ವಿ.ಕೆ.ಅತ್ರೆ – ವಿಜ್ಞಾನ ಮತ್ತು ತಂತ್ರಜ್ಞಾನ

ಪದ್ಮಶ್ರೀ
ಎಸ್‌.ಎಲ್‌.ಭೈರಪ್ಪ – ಸಾಹಿತ್ಯ ಮತ್ತು ಶಿಕ್ಷಣ
ಪ್ರೊ.ಎಂ.ವೆಂಕಟೇಶ್‌ ಕುಮಾರ್‌ – ಸಂಗೀತ
ಎಸ್‌.ಎಸ್‌.ರಾಜಮೌಳಿ – ಸಿನಿಮಾ
ಡಾ. ಎಂ.ಎಂ. ಜೋಶಿ – ವೈದ್ಯಕೀಯ
ಪ್ರೊ. ಜಾನ್‌ ಎಬನೇಜರ್‌ – ವೈದ್ಯಕೀಯ
ಡಾ. ಎಚ್‌.ಆರ್‌.ನರೇಂದ್ರ – ಯೋಗ
ಡಾ. ಮೈಲಸ್ವಾಮಿ ಅಣ್ಣಾದೊರೈ – ವಿಜ್ಞಾನ ಮತ್ತು ತಂತ್ರಜ್ಞಾನ
ಪ್ರೊ. ದೀಪಂಕರ್‌ ಚಟರ್ಜಿ –  ವಿಜ್ಞಾನ ಮತ್ತು ತಂತ್ರಜ್ಞಾನ
ಮಧು ಪಂಡಿತ ದಾಸ – ಸಮಾಜ ಸೇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT