ಕನಸಾಗುತಿಹ ಖಾಸಗಿ ದರ್ಬಾರ್ !
ಅರಮನೆ ಆಸ್ತಿ ವಿವಾದವನ್ನು ಸರ್ಕಾರ ಬಗೆಹರಿಸದ ಹೊರತು ಉತ್ತರಾಧಿಕಾರಿ ನೇಮಕ ಸಾಧ್ಯವಿಲ್ಲವೆಂಬುದು ಯದುವಂಶದ ಕೊನೆಯ ಕುಡಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಧರ್ಮಪತ್ನಿ ಮಹಾರಾಣಿ ಪ್ರಮೋದಾದೇವಿ ಅವರ ವಾದ. ಅರಮನೆ ಆಸ್ತಿ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಹಿಂದೇಟು. ಹೀಗಾಗಿ ಜಗದ್ವಿಖ್ಯಾತ ಮೈಸೂರು ದಸರೆಯಲ್ಲಿ ಅರಮನೆಯೊಳಗೆ ಜರುಗುತ್ತಿದ್ದ ‘ಖಾಸಗಿ ದರ್ಬಾರ್’ ಈ ಬಾರಿ ಇಲ್ಲ, ಮುಂದೆಯೂ ನಡೆಯುವ ಸೂಚನೆಗಳಿಲ್ಲ...
Last Updated 15 ಸೆಪ್ಟೆಂಬರ್ 2014, 19:30 IST