ಕನಕದಾಸರ ತಾತ್ವಿಕತೆಯ ಅನುಸಂಧಾನ: ಹೊಸ ಓದು
ಮಧ್ಯಯುಗೀನ ಎಂದು ಸ್ಥೂಲವಾಗಿ ಕರೆಯಲ್ಪಡುವ ಕ್ರಿ.ಶ. ಎರಡನೆಯ ಶತಮಾನದಿಂದ ಹಿಡಿದು ಸುಮಾರು ೧೫ನೇ ಶತಮಾನದವರೆಗಿನ ಕಾಲಮಾನ ಅಖಿಲ ಭಾರತದ ಕ್ಯಾನ್ವಾಸಿನಲ್ಲಿ ಅತ್ಯಂತ ತಲ್ಲಣದ ಕಾಲ. ರಾಜಕೀಯ, ಧಾರ್ಮಿಕ, ತಾತ್ವಿಕ ಸಂಘರ್ಷಗಳು ತೀವ್ರವಾಗಿ ನಡೆದ ಕಾಲ. ಈ ಕಾಲಮಾನದ ಸಮಾಜೋ ಧಾರ್ಮಿಕ ಚರಿತ್ರೆಯನ್ನು, ಜೀವನ ಮೀಮಾಂಸೆ -– ಕಾವ್ಯ ಮೀಮಾಂಸೆಯನ್ನು, ತಾತ್ವಿಕ ಸಂಘರ್ಷವನ್ನು ನೋಡುವ, ಓದುವ ಅನೇಕ ಕ್ರಮಗಳಿವೆ.Last Updated 30 ಅಕ್ಟೋಬರ್ 2013, 19:30 IST