ಕೆಪಿಎಸ್ಸಿ: ಪ್ರಾಮಾಣಿಕ ಪ್ರಯತ್ನ ಅಗತ್ಯ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷರು ಹಾಗೂ ಸದಸ್ಯರ ಸ್ಥಾನ ಭರ್ತಿ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈ ಸದಸ್ಯರ ನೇಮಕ ಮಾಡುವ ಮುನ್ನ ಮುಖ್ಯಮಂತ್ರಿಗಳು ಆಯೋಗದ ಅಧ್ಯಕ್ಷರು, ಸದಸ್ಯರಾಗಲು ತೀವ್ರವಾದ ಲಾಬಿ ನಡೆಸುತ್ತಿರುವವರ ಪೂರ್ವಾಪರ, ದಕ್ಷತೆ, ಪ್ರಾಮಾಣಿಕತೆ, ಜನಸೇವೆಯ ಅಪೇಕ್ಷೆ ಹೀಗೆ ಹಲವು ಮಜಲುಗಳನ್ನು ಪರಾಮರ್ಶಿಸಿ ಯೋಗ್ಯರ ಆಯ್ಕೆ ಮಾಡಬೇಕು.Last Updated 26 ನವೆಂಬರ್ 2014, 19:30 IST