ಅನುಭೂತಿಯ ಹೂರಣ ನೀಡಿದ ನಮ್ಮ ಪಯಣ...
ಚಾರಣವೆಂಬುದು ಯಾತ್ರೆಯಲ್ಲ ಅದೊಂದು ಅನುಭೂತಿಯ ಹೂರಣ. ಅಂಥ ಹೂರಣವನ್ನು ಸವಿದು ಸಂತೋಷಪಡುವ ಕ್ಷಣಗಳಿಗೆ ಯಾವುದೇ ಹೋಲಿಕೆಗಳಿಲ್ಲ. ಅದನ್ನು ವರ್ಣಿಸುವುದಕ್ಕಿಂತ ಅನುಭವಿಸಿಯೇ ತೀರಬೇಕು. ಪ್ರಕೃತಿಯ ಮಡಿಲಲ್ಲಿ ಮಗುವಿನಂತೆ ಭಾಗಿಯಾಗಿ ಸುಮ್ಮನೆ ನಡೆಯಬೇಕು, ನೋಡಬೇಕು ಆಲಿಸಬೇಕು, ಅದರೊಳು ಮೀಯಬೇಕು, ಉಲ್ಲಸಿತವಾದ ನಮ್ಮ ಮನವ ಹಾರಿಬಿಡಬೇಕು. ಆಗ ಆನಂದ ಮಹದಾನಂದ ನಮ್ಮದಾಗುತ್ತದೆ.Last Updated 6 ಮಾರ್ಚ್ 2017, 19:30 IST