ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಆರ್.ಎನ್.ಮೂರ್ತಿ

ಸಂಪರ್ಕ:
ADVERTISEMENT

ಮಲಗದ್ದೆ... ಮನಗೆದ್ದೆ!

ಮಲಗದ್ದೆ ಆಡಳಿತಾತ್ಮಕವಾಗಿ ಅಂಕೋಲಾ ತಾಲ್ಲೂಕಿನ ಸುಪರ್ದಿಯಲ್ಲಿದೆ. ಅಲ್ಲಿನ ಗ್ರಾಮಸ್ಥರು ಪಡಿತರಕ್ಕೆ, ಪಂಚಾಯ್ತಿ ಕೆಲಸ ಕಾರ್ಯಗಳಿಗೆ ಅಂಕೋಲಾದ ಹಟ್ಟಿಕೇರಿಯನ್ನೇ ಅವಲಂಬಿಸಿದ್ದಾರೆ, ಉಳಿದಂತೆ ತಲಗೇರಿಯಲ್ಲಿ ಏನಿದೆಯೋ ಅದನ್ನೇ ತರಬೇಕು. ದೈನಂದಿನ ಜೀವನವನ್ನು ಸಾಗಹಾಕಬೇಕು. ಇಲ್ಲಿಗಿಂತಲೂ...
Last Updated 1 ಮೇ 2017, 19:30 IST
ಮಲಗದ್ದೆ... ಮನಗೆದ್ದೆ!

ಅನುಭೂತಿಯ ಹೂರಣ ನೀಡಿದ ನಮ್ಮ ಪಯಣ...

ಚಾರಣವೆಂಬುದು ಯಾತ್ರೆಯಲ್ಲ ಅದೊಂದು ಅನುಭೂತಿಯ ಹೂರಣ. ಅಂಥ ಹೂರಣವನ್ನು ಸವಿದು ಸಂತೋಷಪಡುವ ಕ್ಷಣಗಳಿಗೆ ಯಾವುದೇ ಹೋಲಿಕೆಗಳಿಲ್ಲ. ಅದನ್ನು ವರ್ಣಿಸುವುದಕ್ಕಿಂತ ಅನುಭವಿಸಿಯೇ ತೀರಬೇಕು. ಪ್ರಕೃತಿಯ ಮಡಿಲಲ್ಲಿ ಮಗುವಿನಂತೆ ಭಾಗಿಯಾಗಿ ಸುಮ್ಮನೆ ನಡೆಯಬೇಕು, ನೋಡಬೇಕು ಆಲಿಸಬೇಕು, ಅದರೊಳು ಮೀಯಬೇಕು, ಉಲ್ಲಸಿತವಾದ ನಮ್ಮ ಮನವ ಹಾರಿಬಿಡಬೇಕು. ಆಗ ಆನಂದ ಮಹದಾನಂದ ನಮ್ಮದಾಗುತ್ತದೆ.
Last Updated 6 ಮಾರ್ಚ್ 2017, 19:30 IST
ಅನುಭೂತಿಯ ಹೂರಣ ನೀಡಿದ ನಮ್ಮ ಪಯಣ...
ADVERTISEMENT
ADVERTISEMENT
ADVERTISEMENT
ADVERTISEMENT