ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌.ವಿದ್ಯಾಶಂಕರ, ಬೆಂಗಳೂರು

ಸಂಪರ್ಕ:
ADVERTISEMENT

ವಚನ ಸಂಪುಟಗಳು ಬೇಗ ಹೊರಬರಲಿ

ಕನ್ನಡ ಪುಸ್ತಕ ಪ್ರಾಧಿಕಾರದ ಈಗಿನ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ ಅವರು ಸರ್ಕಾರದಿಂದ ಹಣ ಬಿಡುಗಡೆಯಾಗಿರುವುದು ‘ಬೈಬಲ್‌ ಮಾದರಿ ವಚನ ಸಂಪುಟ’ಗಳ ಮುದ್ರಣಕ್ಕೆ ಎಂದು ಹೇಳಿ ಹೊಸದಾಗಿ ಸಮಸ್ಯೆ ಸೃಷ್ಟಿ ಮಾಡಿರುವರು (ವಾ.ವಾ.ಜುಲೈ 2). ಪ್ರಾಧಿಕಾರದ ಹಿಂದಿನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ವರ್ಷದ ಹಿಂದೆ ನಡೆದಿದ್ದ ವಚನ ಸಂಪುಟಗಳ ಸಂಪಾದಕರ ಸಭೆಯಲ್ಲಿ ಡಾ. ಎಂ.ಎಂ. ಕಲಬುರ್ಗಿ ಬೈಬಲ್‌ ಮಾದರಿಯಲ್ಲಿ ವಚನ ಸಂಪುಟಗಳ ಮುದ್ರಣವಾಗಬೇಕು ಎನ್ನುವ ಅಭಿಪ್ರಾಯ ಮಂಡಿಸಿದ್ದರು.
Last Updated 6 ಜುಲೈ 2014, 19:30 IST
fallback

ವಚನ ಸಂಪುಟ: ವಿಳಂಬ ಬೇಡ

ಸಮಗ್ರ ವಚನ ಸಂಪುಟದ ಮೂರನೇ ಪರಿಷ್ಕೃತ ಮುದ್ರಣಕ್ಕೆ ಕರ್ನಾಟಕ ಸರ್ಕಾರ ಹಣ ಬಿಡು­ಗಡೆ ಮಾಡಿರುವುದಾಗಿ ತಿಳಿದುಬಂದಿದೆ.
Last Updated 29 ಜೂನ್ 2014, 19:30 IST
fallback

ಮೊದಲು ಶೌಚಾಲಯ, ನಂತರ ದೇಗುಲ

‘ನಾನು ಹಿಂದೂ ಮುಖಂಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆದರೆ, ನನ್ನ ಪ್ರಕಾರ ಮೊದಲು ಟಾಯ್ಲೆಟ್‌ ನಿರ್ಮಾಣ, ಬಳಿಕ ದೇವಾಲಯ ನಿರ್ಮಾಣ’. ಇದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ.
Last Updated 6 ಅಕ್ಟೋಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT