ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುರಾಜ ಹ.ನಾಯಕ, ಬೆಂಗಳೂರು

ಸಂಪರ್ಕ:
ADVERTISEMENT

ಅಸ್ವಾಭಾವಿಕ ನೈತಿಕ ನಿಲುವಿನ ಹಿಂಸೆ

ವೇಶ್ಯಾವಾಟಿಕೆಯ ಬಗ್ಗೆ ನಮ್ಮ ಈಗಿನ ಇರುಸುಮುರುಸು–ಇತ್ತೀಚಿನ ಕೆಲವು ಶತ­ಮಾನಗಳಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಮತಗಳ ಉಗ್ರ ನೈತಿಕ ನಿಲುವಿನ ಪ್ರಭಾವದ ಬಳುವಳಿ. ಹಿಂದೆ ವಾರಾಂಗನೆಯರು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು ಅವರಿಗೆ ಘನತೆ ಗೌರವ ಇತ್ತು. ನೃತ್ಯ, ಸಂಗೀತ ಮುಂತಾದ ವಿದ್ಯೆ­­ಗಳಲ್ಲಿ ವಿಶೇಷ ಪರಿಣತಿ ಹೊಂದಿದವ­ರಾಗಿರುತ್ತಿದ್ದರು. ಅನೇಕರು ಸಮಾಜಮುಖಿ­ಗಳೂ ಆಗಿದ್ದರು. ಕರ್ನಾಟಕದಲ್ಲಿ ಅಧಿಕ ಸಂಖ್ಯೆಯ ಕೆರೆಕಟ್ಟೆಗಳನ್ನು ಕಟ್ಟಿಸಿದವರು ವೇಶ್ಯೆ­ಯರೇ ಆಗಿದ್ದರು. ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ­ರುವ ಅತಿದೊಡ್ಡ ಕೆರೆಯ ಹೆಸರು ಸೂಳೆಕೆರೆ. ಸೂಳೆಕೆರೆ, ಸೂಳೆ­ಬಾವಿ ಹೆಸರಿನ ಊರುಗಳು ನಮ್ಮಲ್ಲಿವೆ.
Last Updated 15 ಸೆಪ್ಟೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT