ಗಗನ ಕುಸುಮವಾದ ಕಾಲೇಜು ಶಿಕ್ಷಣ
ಆದ್ಯತೆ, ಆಯ್ಕೆ, ಅನಿವಾರ್ಯ, ಇವುಗಳಲ್ಲಿ ಆಯ್ಕೆಯನ್ನು ಅದುಮಿಟ್ಟು, ಯಾವ ಆದ್ಯತೆಯ ಕಾರಣವಿಲ್ಲದೇ, ಇದ್ದುದ್ದನ್ನೇ ಒಪ್ಪಿಕೊಳ್ಳುವ ಅನಿವಾರ್ಯ, ಅಂದು ಜೀವನದಲ್ಲಿ ಕಮರಿಹೋದ ಕನಸಿನ ಬಗ್ಗೆ ಈಗಲೂ ಯೋಚಿಸುವ ಮನಸ್ಸು ಅಂದು ಯಾಕೆ ದೌರ್ಬಲ್ಯವನ್ನು ತೊಡೆದುಹಾಕುವ ಒಂದು ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ ಅಂತ ಹತಾಶೆಯಿಂದ ಪದೇ ಪದೇ ಪ್ರಶ್ನಿಸುತ್ತೆ.Last Updated 15 ಮೇ 2015, 19:30 IST