ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜೇಶ್‌ ಪಿ.

ಸಂಪರ್ಕ:
ADVERTISEMENT

ಅಧಿಕಾರಿಗಳ ನಿರ್ಲಕ್ಷ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಚರಕನಹಳ್ಳಿ ವಾರ್ಡ್ ನಂಬರ್‌ 29ರ ವ್ಯಾಪ್ತಿಗೆ ಒಳಪಡುವ ಜ್ಯೋತಿನಗರದ ಸರಸ್ವತಿ ರಸ್ತೆಯ ಪಕ್ಕದಲ್ಲಿರುವ ಜನರು ಪ್ರತಿದಿನ ಭಯದಿಂದ ವಾಸ ಮಾಡುವ ಪರಿಸ್ಥಿತಿ ಉದ್ಭವವಾಗಿದೆ.
Last Updated 13 ಅಕ್ಟೋಬರ್ 2014, 19:30 IST
fallback

ಕೊಳವೆ ಬಾವಿಯ ಆಪತ್ತು

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ, ಕಾಚರಕನಹಳ್ಳಿ ವಾರ್ಡ್ ನಂ. 29ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕಳೆದ ಸುಮಾರು ಎರಡು ವರ್ಷಗಳ ಹಿಂದೆ ಸ್ಥಳೀಯ ಜನರ ನೀರಿನ ದಾಹವನ್ನು ತಪ್ಪಿಸುವ ಸಲುವಾಗಿ ಕೊಳವೆ ಬಾವಿಯನ್ನು ಹಾಕಲಾಗಿತ್ತು. ಕೊಳವೆ ಬಾವಿ ಹಾಕಿದ ಸಂದರ್ಭದಲ್ಲಿ ಒಳ್ಳೆಯ ನೀರು ಸಿಕ್ಕಿದ್ದನ್ನು ಕಂಡು ಸ್ಥಳೀಯ ಜನರ ಮುಖದಲ್ಲಿ ಮಂದಹಾಸ ಕಾಣುವಂತಾಗಿತ್ತು.
Last Updated 6 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT