ಬರಗೂರು ವರದಿ ಎಷ್ಟು ಪ್ರಸ್ತುತ?
ಬರಗೂರು ರಾಮಚಂದ್ರಪ್ಪನವರು ‘ಸಾಂಸ್ಕೃತಿಕ ನೀತಿ’ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹಾಗಾದರೆ ಕಳೆದ 50–60 ವರ್ಷಗಳಿಂದ ಕನ್ನಡ ನಾಡಿನಲ್ಲಿ ಯಾವುದೇ ಸಾಂಸ್ಕೃತಿಕ ನೀತಿ ಇರಲಿಲ್ಲವೆ? ಕಲೆ, ಸಾಹಿತ್ಯ, ಸಂಸ್ಕೃತಿ ಕೆಲಸಗಳು ನಡೆದೇ ಇಲ್ಲವೆ? ಬರಗೂರು ಅವರು ನೀಡಿರುವ ಕೆಲವು ಶಿಫಾರಸುಗಳನ್ನು ನೋಡಿ ನಗುಬಂತು! ‘ಸೂಫಿ ಅಧ್ಯಯನ ಕೇಂದ್ರ’, ‘ಬುಡಕಟ್ಟು ವಿಶ್ವವಿದ್ಯಾಲಯ’ ಇವನ್ನೆಲ್ಲಾ ಸ್ಥಾಪಿಸುವಂತೆ ಸರ್ಕಾರಕ್ಕೆ ಈ ವರದಿ ಶಿಫಾರಸು ಮಾಡಿದೆ. ಇದು ಈ ಸಮಿತಿಯ ಕೆಲಸವಲ್ಲ. ವಿಶ್ವವಿದ್ಯಾಲಯಗಳನ್ನು ತೆರೆಯುವ ಅಥವಾ ಬಿಡುವ ಕೆಲಸ ಶಿಕ್ಷಣ ಇಲಾಖೆಗೆ ಸೇರಿದ್ದು.Last Updated 6 ಜುಲೈ 2014, 19:30 IST