ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದೇಹಿ

ಸಂಪರ್ಕ:
ADVERTISEMENT

ಎಚ್ಚರ, ನಿಂತ ಭೂಮಿಯೇ ಕರಕಲಾದೀತು: ಹಿಜಾಬ್‌ ವಿವಾದದ ಕುರಿತು ವೈದೇಹಿ ಬರಹ

ಇಡೀ ನಾಡು ತ್ರಸ್ತಗೊಂಡಿದೆ; ಅಸ್ತವ್ಯಸ್ತಗೊಂಡಿದೆ. ಒಂದೆಡೆ ಕ್ರೌರ್ಯದ ಹೇಷಾರವ ಹೆಚ್ಚಾಗಿದ್ದರೆ, ಮತ್ತೊಂದೆಡೆ ಸಂವೇದನಾಶೀಲ ಮನಸುಗಳು ದಿಗ್ಮೂಢವಾಗಿ ಕುಳಿತಿವೆ. ಕೋಮುದ್ವೇಷದ ವಿಷ ದಿನದಿಂದ ದಿನಕ್ಕೆ ‘ವಿಷಮ’ಶೀತ ಜ್ವರದ ಹಾಗೆ ಏರುತ್ತಲೇ ಇದೆ. ವಿಪರ್ಯಾಸವೆಂದರೆ ಕಣ್ಣು–ಹೃದಯಗಳಿಲ್ಲದ ಈ ಹರಿತ ಕತ್ತಿಯ ಬೀಸಿನ ಅಳವಿನಲ್ಲಿರುವವರೆಲ್ಲ ಎಳೆಯ ಕುಡಿಗಳು, ಮುಗ್ಧ ಮನಸ್ಸುಗಳು. ‌ಕಾಲೇಜಿನ ಅಂಗಳದಲ್ಲಿ ಸೃಷ್ಟಿಯಾದ ‘ಹಿಜಾಬ್‌ ವಿವಾದ’ ಈಗ ಕೋರ್ಟಿನ ಅಂಗಳದಲ್ಲಿದೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನ ಕೊಲೆ, ಅದರ ನಂತರ ನಡೆದ ದೊಂಬಿಗಳು ಕೋಮುದ್ವೇಷದ ಅಟ್ಟಹಾಸದ ಕ್ರೂರ ಕೋರೆ–ದಾಡೆಗಳನ್ನು ಕಾಣಿಸಿವೆ. ದೇಶಭಕ್ತಿ, ಧರ್ಮ, ಜಾತಿ ಎಲ್ಲವೂ ಪುರಾವೆಗಳನ್ನು ಬೇಡುತ್ತಿರುವ ಈ ಕಾಲದಲ್ಲಿ, ಮನುಷ್ಯನೆನಿಸಿಕೊಳ್ಳಲು ಅತ್ಯಗತ್ಯವಾದ ಆತ್ಮಸಾಕ್ಷಿಯೇ ಕಾಣೆಯಾಗುತ್ತಿದೆಯೇ? ಮುಗ್ಧ ಯುವಜನರದ ಬಿಸಿರಕ್ತದ ಕಾವಿನಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವರಿಗೆ ಈ ನೆಲದ, ಸಾಕ್ಷಿಪ್ರಜ್ಞೆಯ ಅಂತಃಕರಣದ ಧ್ವನಿ ಕೇಳಿಸುವ ಪ್ರಯತ್ನವೊಂದು ಇಲ್ಲಿದೆ...
Last Updated 26 ಫೆಬ್ರುವರಿ 2022, 19:30 IST
ಎಚ್ಚರ, ನಿಂತ ಭೂಮಿಯೇ ಕರಕಲಾದೀತು: ಹಿಜಾಬ್‌ ವಿವಾದದ ಕುರಿತು ವೈದೇಹಿ ಬರಹ

ವೈದೇಹಿ ಬರಹ: ಹೆಣ್ಣೇ ಟಾರ್ಗೆಟ್‌ ಸಂಶಯವಿಲ್ಲ

‘ಇನ್ನಿನ್ನು ಹೆಣ್ಣುಮಕ್ಕಳು ಭೂಮಿಯ ಮೇಲೆ ಹುಟ್ಟಲೇಬಾರದು. ಭೂಮಿ ಮೇಲೆ ಬಂದು ಇಂಥವರ ಕೈಯಲ್ಲೆಲ್ಲ ಯಾಕೆ ಸಿಕ್ಕಿ ಹಾಕಿಕೋಬೇಕು?’ – ಅಂತೊಬ್ಬರು ನೊಂದು ನುಡಿದರು. ‘ಇದು ಮಾತೇ ಅಲ್ಲ. ಯಾವ ರೀತಿಯಲ್ಲಿಯೂ ಇದು ಮಾತಲ್ಲ.’ ಎಂದೆ. ಗೊತ್ತು ನನಗೆ, ಅದು ಮಾತಲ್ಲ ಎನ್ನುವುದು ಅವರಿಗೂ ತಿಳಿದಿದೆ. ಆದರೂ ಅದನ್ನು ಆಡಿದರು; ಯಾಕೆ, ವಿವರಿಸಬೇಕಿಲ್ಲವಷ್ಟೆ?
Last Updated 3 ಅಕ್ಟೋಬರ್ 2020, 19:30 IST
ವೈದೇಹಿ ಬರಹ: ಹೆಣ್ಣೇ ಟಾರ್ಗೆಟ್‌ ಸಂಶಯವಿಲ್ಲ

ಗಾಂಧಿ ಕೇಸ್

ಮಾತಿಗಿಳಿದು ಮಾತಿಗೆಳೆದು ಮೌನಕೆ ಶರಣಾಗುತಿದ್ದ
Last Updated 27 ಜುಲೈ 2019, 19:30 IST
ಗಾಂಧಿ ಕೇಸ್

ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀತಿ| ಭಾಷೆ ಮೇಲೆ ಬರೆ ಎಳೆದರೆ

ನಿರಭಿಮಾನಿ ಸರ್ಕಾರಗಳು ಇದ್ದರೇನು, ಇಲ್ಲದಿದ್ದರೇನು?
Last Updated 15 ಜೂನ್ 2019, 19:30 IST
ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀತಿ| ಭಾಷೆ ಮೇಲೆ ಬರೆ ಎಳೆದರೆ

ವಿದಾಯ ಗೀತೆ

ಕಾಣೆಯಾದಳು ರಮಾ, ನನ್ನ ತಂಗಿ ಆಚೀಚೆ ಪತಿ- ಪುತ್ರ ಇದ್ದಂತೆಯೇ
Last Updated 23 ಮಾರ್ಚ್ 2019, 19:45 IST
ವಿದಾಯ ಗೀತೆ

ಮರಳಿ ಬಾ, ಕೊಡಗಿನ ಅಮ್ಮೆಯೇ, ಅವತರಿಸು ಬಾ...

ಪರಿಸರದ ಜೊತೆಗಿನ ಸಂವಾದವನ್ನು ಭಾವನಾತ್ಮಕ ನೆಲೆಯಲ್ಲೂ, ವೈಜ್ಞಾನಿಕ ನೆಲೆಯಲ್ಲೂ ನಡೆಸಬಹುದು ಎಂಬುದನ್ನು ನಮ್ಮ ಪರಂಪರೆ ನಮಗೆ ತೋರಿಸಿಕೊಟ್ಟಿದೆ. ‘ಪರಿಸರಕ್ಕೆ ಮನುಷ್ಯನ ಅಗತ್ಯ ಇಲ್ಲ. ಆದರೆ, ಮನುಷ್ಯನಿಗೆ ಪರಿಸರ ಬೇಕೇಬೇಕು’ ಎಂಬ ಮಾತನ್ನು ನೆನಪಿಸಿಕೊಳ್ಳುತ್ತ ‘ಮುಕ್ತಛಂದ’ ಎರಡು ಬರಹಗಳನ್ನು ಓದುಗರ ಮುಂದಿಡುತ್ತಿದೆ. ‘ಕನ್ನಡದ ಕಾಶ್ಮೀರ’ ಕೊಡಗಿನಲ್ಲಿ ನಡೆದ ವಿಕೋಪವನ್ನು ವೈಜ್ಞಾನಿಕವಾಗಿಯೂ, ಕವಿ ಮನಸ್ಸಿನಿಂದಲೂ ನೋಡುವ ಪ್ರಯತ್ನ ಇದು.
Last Updated 1 ಸೆಪ್ಟೆಂಬರ್ 2018, 19:30 IST
ಮರಳಿ ಬಾ, ಕೊಡಗಿನ ಅಮ್ಮೆಯೇ, ಅವತರಿಸು ಬಾ...

ಗಾಂಧೀ ತಾತಾ ಇನ್ನೂ ಬಾರದೆ ಎಲ್ಲಿರುವೆ?

ತಾತಾ ತಾತಾ ಆಗಸದಲ್ಲೇ ಏಕೆ ನೀನು ನಿಂತೆ?, ಬರುತೇನೆಂದು ಹೋದೆಯಂತೆ!, ಬರಲಿಲ್ಲಲ್ಲಾ ಮತ್ತೆ?
Last Updated 27 ಜನವರಿ 2018, 19:30 IST
ಗಾಂಧೀ ತಾತಾ ಇನ್ನೂ ಬಾರದೆ ಎಲ್ಲಿರುವೆ?
ADVERTISEMENT
ADVERTISEMENT
ADVERTISEMENT
ADVERTISEMENT