ಅಭಿವೃದ್ಧಿಗೆ ತಕ್ಕಂತೆ ಸೌಕರ್ಯಗಳೂ ಸಿಗಲಿ
ಬೆಂಗಳೂರು ನಗರ ಎಲ್ಲಾ ದಿಕ್ಕುಗಳಲ್ಲಿ ಯದ್ವಾತದ್ವಾ ಬೆಳೆಯುತ್ತಿದೆ. ಇದೇ ವೇಗದಲ್ಲಿ ಬೆಳೆದರೆ ಜನರ ಪರಿಸ್ಥಿತಿ ಏನಾಗಬಹುದೆಂದು ಊಹಿಸಲಾಗುತ್ತಿಲ್ಲ. ಕೆಂಪೇಗೌಡರು ಬೆಂಗಳೂರನ್ನು ಪ್ರತಿಷ್ಠಾಪಿಸಿ ಎಲ್ಲಾ ದಿಕ್ಕುಗಳಲ್ಲಿ ಗುರುತಿನ ಗೋಪುರಗಳನ್ನು ಕಟ್ಟಿಸಿದ್ದಾರೆ. ಅವರ ಉದ್ದೇಶ ಬೆಂಗಳೂರು ಈ ಗೋಪುರಗಳ ಆಚೆಗೆ ಬೆಳೆಯಬಾರದೆಂದೋ, ಗೋಪುರಗಳವರೆಗೆ ಪಟ್ಟಣ ಬೆಳೆದರೆ ಸಾಕೆಂಬ ಉದ್ದೇಶವಿತ್ತೋ ಅರ್ಥವಾಗುತ್ತಿಲ್ಲ.Last Updated 29 ಜನವರಿ 2015, 19:30 IST