ಅದ್ವೈತ ದರ್ಶನದ ಸಾಮಾಜಿಕ ಅನ್ವಯ
ಪ್ರಜ್ಞಾಪೂರ್ವಕವಾಗಿ ‘ಗುರು’ವಿನ ಹೊಣೆಯನ್ನು ಹೊತ್ತುಕೊಳ್ಳುವ ಮೂಲಕ ನಾರಾಯಣ ಗುರು ಅವರು ಕಳೆದುಹೋಗಿದ್ದ ಗುರು ಪರಂಪರೆಯನ್ನು ಪುನಃ ಸ್ಥಾಪಿಸಿದ್ದರು. ದುರದೃಷ್ಟವಶಾತ್ ವರ್ತಮಾನದಲ್ಲಿ ಅನೇಕ ಭಕ್ತರು ಈ ಅಂಶವನ್ನು ಮರೆತು ನಾರಾಯಣ ಗುರುಗಳನ್ನು ‘ಶ್ರೀ ನಾರಾಯಣ’ರನ್ನಾಗಿ ಪರಿವರ್ತಿಸಿ ದೊಡ್ಡದೊಂದು ಪರಂಪರೆಯ ಪುನರುತ್ಥಾನವನ್ನು ತಮಗೆ ಅರಿವಿಲ್ಲದಂತೆಯೇ ಮರೆಮಾಚುತ್ತಿದ್ದಾರೆ.Last Updated 16 ಸೆಪ್ಟೆಂಬರ್ 2017, 19:30 IST