ಐಐಎಸ್ಸಿ ನಿರ್ದೇಶಕ ಜಿ. ರಂಗರಾಜನ್, ರಿಜಿಸ್ಟ್ರಾರ್ ಕ್ಯಾಪ್ಟನ್ ಶ್ರೀಧರ್ ವಾರಿಯರ್, ಎಸ್ಬಿಐ ಚೀಫ್ ಜನರಲ್ ಮ್ಯಾನೇಜರ್ ನಂದ ಕಿಶೋರ್, ನೆಟ್ವರ್ಕ್ 2ನ ಜನರಲ್ ಮ್ಯಾನೇಜರ್ ಸಂದೀಪ್ ಭಟ್ನಾಗರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಅಲೋಕ್ ಕುಮಾರ್ ದ್ವಿವೇದಿ ಮತ್ತು ಬೆಂಗಳೂರು ಉತ್ತರದ ಡೆಪ್ಯುಟಿ ಜನರಲ್ ಮ್ಯಾನೇಜರ್ ಮುರಳಿ ಕೃಷ್ಣ ಹಾಗೂ ಬ್ಯಾಂಕ್ನ ಇತರ ಅಧಿಕಾರಿಗಳು ಇದ್ದರು.