ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ

ADVERTISEMENT

ಕಡರನಾಯ್ಕನಹಳ್ಳಿ: ಗಾಳಿ, ಮಳೆಗೆ ನೆಲಕ್ಕುರುಳಿದ ಅಡಿಕೆ ಮರಗಳು

ಕಡರನಾಯ್ಕನಹಳ್ಳಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಳೆ ಗಾಳಿಗೆ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳು ನೆಲಕ್ಕುರುಳಿವೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.
Last Updated 17 ಮೇ 2024, 14:18 IST
ಕಡರನಾಯ್ಕನಹಳ್ಳಿ: ಗಾಳಿ, ಮಳೆಗೆ ನೆಲಕ್ಕುರುಳಿದ ಅಡಿಕೆ ಮರಗಳು

ಬೇಸಿಗೆ ಶಿಬಿರಗಳು ಮುಂದಿನ ಶೈಕ್ಷಣಿಕ ವರ್ಷದ ಬುನಾದಿ: ಎಂ.ಎನ್. ಶ್ರೀಧರಮಯ್ಯ

ಕಡರನಾಯ್ಕನಹಳ್ಳಿ: ಬೇಸಿಗೆ ಶಿಬಿರಗಳು ಮುಂದಿನ ಶೈಕ್ಷಣಿಕ ವರ್ಷದ ಬುನಾದಿಗಳು. ಶಿಬಿರದ ಸಾರತ್ಯ ಜೀವನದ ಬಹುಶ್ಯಕ್ಕೆ ಅಡಿಗಲ್ಲಾಗಲಿ. ಇಂತಹ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಗೌರವ ನೀಡುವುದರಿಂದ ಮುಂದಿನ...
Last Updated 17 ಮೇ 2024, 14:17 IST
ಬೇಸಿಗೆ ಶಿಬಿರಗಳು ಮುಂದಿನ ಶೈಕ್ಷಣಿಕ ವರ್ಷದ ಬುನಾದಿ: ಎಂ.ಎನ್. ಶ್ರೀಧರಮಯ್ಯ

ಕಡರನಾಯ್ಕನಹಳ್ಳಿ: ರಸ್ತೆ ಕಾಮಗಾರಿ ಅಪೂರ್ಣ; ಸವಾರರಿಗೆ ಸಂಕಷ್ಟ

ಕಡರನಾಯ್ಕನಹಳ್ಳಿ: ಕಡರನಾಯ್ಕನಹಳ್ಳಿಯಿಂದ ಕೊಕ್ಕನೂರು,ಜಿ ಟಿ ಕಟ್ಟೆ,ಮೂಗಿನಗೋಂದಿಯವರೆಗಿನ ರಸ್ತೆ ಕಾಮಗಾರಿ ಅಪೂರ್ಣ. ಇದರಿಂದ ವಾಹನ ಸವಾರರಿಗೆ ಸಂಕಷ್ಟ. ಕಡರನಾಯ್ಕನಹಳ್ಳಿ ಕೊಕ್ಕನೂರು ಮದ್ಯದ ಭದ್ರಾ ಕಾಲುವೆಯಿಂದ ಜಿಟಿ ಕಟ್ಟೆ ಮತ್ತು...
Last Updated 17 ಮೇ 2024, 7:02 IST
ಕಡರನಾಯ್ಕನಹಳ್ಳಿ: ರಸ್ತೆ ಕಾಮಗಾರಿ ಅಪೂರ್ಣ; ಸವಾರರಿಗೆ ಸಂಕಷ್ಟ

ಮೂರ್ಛೆ ರೋಗ ಎಚ್ಚರ ಅಗತ್ಯ: ನರರೋಗ ತಜ್ಞ ಡಾ. ವೀರಣ್ಣ

ಅಪಸ್ಮಾರ(ಮೂರ್ಛೆ ರೋಗ) ಮೆದುಳಿಗೆ ಸಂಬಂಧಪಟ್ಟಂತಹ ಕಾಯಿಲೆಯಾಗಿದ್ದು, ಗಾಬರಿಯ ಅಗತ್ಯ ಇಲ್ಲ. ಆದರೆ, ಸಾಕಷ್ಟು ಎಚ್ಚರ ವಹಿಸಬೇಕು’ ಎಂದು ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್‌ನ ನರರೋಗ ತಜ್ಞ ಡಾ. ವೀರಣ್ಣ ಗಡಾದ್ ತಿಳಿಸಿದರು.
Last Updated 16 ಮೇ 2024, 15:46 IST
ಮೂರ್ಛೆ ರೋಗ ಎಚ್ಚರ ಅಗತ್ಯ: ನರರೋಗ ತಜ್ಞ ಡಾ. ವೀರಣ್ಣ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಜೋರು ಮಳೆ

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಜೋರು ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರಿಗೆ ತಂಪು ನೀಡಿತು.
Last Updated 16 ಮೇ 2024, 15:28 IST
ದಾವಣಗೆರೆ: ಜಿಲ್ಲೆಯ ವಿವಿಧೆಡೆ ಜೋರು ಮಳೆ

ಬೇತೂರಿನಲ್ಲಿ ಮೀನುಗಳ ಸಾವು: ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ರವಾನೆ

ಸಮೀಪದ ಬೇತೂರು ಗ್ರಾಮದ ಕೆರೆಯಲ್ಲಿ ₹5 ಲಕ್ಷ ಮೌಲ್ಯದ ಸುಮಾರು 4 ಟನ್‌ಗಳಷ್ಟು ಮೀನುಗಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಮೀನುಗಳು ಹಾಗೂ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
Last Updated 16 ಮೇ 2024, 14:14 IST
ಬೇತೂರಿನಲ್ಲಿ ಮೀನುಗಳ ಸಾವು: ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ರವಾನೆ

ಹೊನ್ನಾಳಿ: ಅಡಿಕೆ ತೋಟಗಳ ಜೀವ ಉಳಿಸಿದ ಮಳೆ 

ಹೊನ್ನಾಳಿ ತಾಲ್ಲೂಕಿನ ಕೆಲವೆಡೆ ಉತ್ತಮ, ಕೆಲವೆಡೆ ಸಾಧಾರಣ ಮಳೆ
Last Updated 16 ಮೇ 2024, 13:47 IST
ಹೊನ್ನಾಳಿ: ಅಡಿಕೆ ತೋಟಗಳ ಜೀವ ಉಳಿಸಿದ ಮಳೆ 
ADVERTISEMENT

ಮಾಯಕೊಂಡ: ಉತ್ತಮ ಮಳೆ, ರೈತರಲ್ಲಿ ಮಂದಹಾಸ

ಮಾಯಕೊಂಡ: ಅಂತರ್ಜಲ ಕೊರತೆ,  ಬಿಸಿಲಿನ‌ ತಾಪದಿಂದ ಬಳಲಿ ಬೆಂಡಾಗಿದ್ದ ರೈತರು ಗುರುವಾರ ಸಂಜೆ  ಬಿದ್ದ ಉತ್ತಮ ಮಳೆಯಿಂದಾಗಿ ಸಂತಸ ಮನೆ ಮಾಡಿದೆ.
Last Updated 16 ಮೇ 2024, 13:46 IST
ಮಾಯಕೊಂಡ: ಉತ್ತಮ ಮಳೆ, ರೈತರಲ್ಲಿ ಮಂದಹಾಸ

ನ್ಯಾಮತಿ: ಕೆಲ ಗ್ರಾಮಗಳಲ್ಲಿ ಉತ್ತಮ ಮಳೆ

ನ್ಯಾಮತಿ ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆ
Last Updated 16 ಮೇ 2024, 13:43 IST
ನ್ಯಾಮತಿ: ಕೆಲ ಗ್ರಾಮಗಳಲ್ಲಿ ಉತ್ತಮ ಮಳೆ

ಕಾರು ಡಿಕ್ಕಿ–ಸ್ಥಳದಲ್ಲೇ ವ್ಯಕ್ತಿ ಸಾವು: ಗ್ರಾಮಸ್ಥರ ತೀವ್ರ ಪ್ರತಿಭಟನೆ

ಪರಿಸ್ಥಿತಿ ನಿಯಂತ್ರಿಸಲು ಮೀಸಲು ಪೊಲೀಸ್ ಪಡೆ ನಿಯೋಜನೆ
Last Updated 16 ಮೇ 2024, 13:17 IST
ಕಾರು ಡಿಕ್ಕಿ–ಸ್ಥಳದಲ್ಲೇ ವ್ಯಕ್ತಿ ಸಾವು: ಗ್ರಾಮಸ್ಥರ ತೀವ್ರ ಪ್ರತಿಭಟನೆ
ADVERTISEMENT