ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ

ADVERTISEMENT

ವೈಫಲ್ಯ ಮುಚ್ಚಿಹಾಕಲು ಪೊಲೀಸರ ಅಮಾನತು: ಯತ್ನಾಳ

ರಾಜ್ಯದ ಗೃಹಸಚಿವರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ
Last Updated 21 ಮೇ 2024, 16:23 IST
ವೈಫಲ್ಯ ಮುಚ್ಚಿಹಾಕಲು ಪೊಲೀಸರ ಅಮಾನತು: ಯತ್ನಾಳ

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ

ಎಸ್‌ಪಿ ವೆಂಕಟೇಶ್ ನೇತೃತ್ವ; ಸ್ಥಳಕ್ಕೆ ಭೇಟಿ, ಮಾಹಿತಿ ಸಂಗ್ರಹ ಇಂದು
Last Updated 21 ಮೇ 2024, 16:19 IST
ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ

ಡಿಸಿಪಿ ಅಮಾನತು ಆದೇಶ ಹಿಂಪಡೆಯಲು ಆಗ್ರಹ

ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನ ಡಿಸಿಪಿಯಾಗಿದ್ದ ರಾಜೀವ್‌ ಎಂ., ಅವರ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ಹೋರಾಟ ಒಕ್ಕೂಟದಿಂದ ಮಂಗಳವಾರ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಐ.ಆರ್.ಭಜಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 21 ಮೇ 2024, 15:41 IST
ಡಿಸಿಪಿ ಅಮಾನತು ಆದೇಶ ಹಿಂಪಡೆಯಲು ಆಗ್ರಹ

ಕುಂದಗೋಳ: ದಶಕದಿಂದ ನೀಗದ ನೀರಿನ ಸಮಸ್ಯೆ

ಕುಂದಗೋಳ ತಾಲ್ಲೂಕು; ಬರಿದಾದ ಕೆರೆಗಳು, ಶುದ್ಧ ನೀರಿನ ಘಟಕಗಳು ಸ್ಥಗಿತ
Last Updated 21 ಮೇ 2024, 4:46 IST
ಕುಂದಗೋಳ: ದಶಕದಿಂದ ನೀಗದ ನೀರಿನ ಸಮಸ್ಯೆ

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಎಸಿಪಿ ಅಮಾನತು

ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ) ವಿಜಯಕುಮಾರ್‌ ತಳವಾರ ಅವರನ್ನು ಅಮಾನತುಗೊಳಿಸಲಾಗಿದೆ.
Last Updated 20 ಮೇ 2024, 15:58 IST
ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಎಸಿಪಿ ಅಮಾನತು

ಹುಬ್ಬಳ್ಳಿ: ಮುಕ್ತ ಶೂಟಿಂಗ್ ಚಾಂಪಿಯನ್‌ಷಿಪ್‌ ನಾಳೆಯಿಂದ

ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿ ವತಿಯಿಂದ ಮೇ 22ರಿಂದ 26ರವರೆಗೆ 3ನೇ ಮುಕ್ತ ಶೂಟಿಂಗ್‌ ಚಾಂಪಿಯನ್‌ಷಿಪ್‌ ಏರ್ಪಡಿಸಲಾಗಿದೆ.
Last Updated 20 ಮೇ 2024, 15:51 IST
fallback

ಬಿಜೆಪಿ ಅವಧಿಯಲ್ಲೇ ಹೆಚ್ಚು ಕೊಲೆಗಳು ನಡೆದಿವೆ: ಸಚಿವ ಪರಮೇಶ್ವರ

ಅಂಜಲಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ ಹೊರಡಿಸಲು ನಿರ್ಧಾರ
Last Updated 20 ಮೇ 2024, 15:42 IST
ಬಿಜೆಪಿ ಅವಧಿಯಲ್ಲೇ ಹೆಚ್ಚು ಕೊಲೆಗಳು ನಡೆದಿವೆ: ಸಚಿವ ಪರಮೇಶ್ವರ
ADVERTISEMENT

ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದುಪಡಿಸಲು ವಿದೇಶಾಂಗ ಸಚಿವಾಲಯಕ್ಕೆ ಪತ್ರ: ಪರಮೇಶ್ವರ

‘ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್‌ ತೆಗೆದುಕೊಂಡಿದ್ದೇವೆ. ಇದನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿ, ಅವರ ಪಾಸ್‌ಪೋರ್ಟ್‌ ರದ್ದುಪಡಿಸಲು ಅಧಿಕೃತವಾಗಿ ಪತ್ರ ಬರೆಯುತ್ತೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 20 ಮೇ 2024, 15:38 IST
ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದುಪಡಿಸಲು ವಿದೇಶಾಂಗ ಸಚಿವಾಲಯಕ್ಕೆ ಪತ್ರ: ಪರಮೇಶ್ವರ

ನೈಸ್ ರಸ್ತೆ ಬಳಿ ಅಪಘಾತ: ಕಲಘಟಗಿ ಮೂಲದ ಯುವಕ ಸಾವು

ಅಣ್ಣ–ತಮ್ಮ ಬೈಕ್‌ನಲ್ಲಿ ಹೊರಟಿದ್ದರು
Last Updated 20 ಮೇ 2024, 15:29 IST
ನೈಸ್ ರಸ್ತೆ ಬಳಿ ಅಪಘಾತ: ಕಲಘಟಗಿ ಮೂಲದ ಯುವಕ ಸಾವು

ಅಂಜಲಿ ಕೊಲೆ-ಸಿಬಿಐಗೆ ವಹಿಸಿ: ಮಾಬುಸಾಬ ಯರಗುಪ್ಪಿ ಒತ್ತಾಯ

ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ವಹಿಸಬೇಕು ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಒತ್ತಾಯಿಸಿದರು.
Last Updated 20 ಮೇ 2024, 15:21 IST
ಅಂಜಲಿ ಕೊಲೆ-ಸಿಬಿಐಗೆ ವಹಿಸಿ: ಮಾಬುಸಾಬ ಯರಗುಪ್ಪಿ ಒತ್ತಾಯ
ADVERTISEMENT