ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ

ADVERTISEMENT

SSLC Result | ಅಳವಂಡಿ: ಕೊರತೆಗಳ ನಡುವೆಯೂ ಕಂಗೊಳಿಸಿದ ಶಾಲೆ, ಶೇ 100 ಫಲಿತಾಂಶ

ಎಸ್‌ಎಸ್‌ಲ್‌ಸಿ ಫಲಿತಾಂಶದಲ್ಲಿ ಹನಕುಂಟಿ ಶಾಲೆಯ ಉತ್ತಮ ಸಾಧನೆ
Last Updated 19 ಮೇ 2024, 7:48 IST
SSLC Result | ಅಳವಂಡಿ: ಕೊರತೆಗಳ ನಡುವೆಯೂ ಕಂಗೊಳಿಸಿದ ಶಾಲೆ, ಶೇ 100 ಫಲಿತಾಂಶ

ಕುಷ್ಟಗಿ | ಮುಂಗಾರು ಹಂಗಾಮು: ರೈತರ ನೆರವಿಗೆ ಕೃಷಿ ಇಲಾಖೆ ಸಜ್ಜು

ಕುಷ್ಟಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಸಂಬಂಧಿಸಿದಂತೆ ರೈತರಿಗೆ ನೆರವಾಗಲು ಕೃಷಿ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ.
Last Updated 19 ಮೇ 2024, 5:32 IST
ಕುಷ್ಟಗಿ | ಮುಂಗಾರು ಹಂಗಾಮು: ರೈತರ ನೆರವಿಗೆ ಕೃಷಿ ಇಲಾಖೆ ಸಜ್ಜು

ಕೊಪ್ಪಳ: ಬೇಡವಾದ ಮಗುವಿಗೆ ‘ಮಮತೆಯ ತೊಟ್ಟಿಲು’ ಆಸರೆ

ಜಿಲ್ಲೆಯ ಇನ್ನೂ ಮೂರು ಸ್ಥಳಗಳಲ್ಲಿ ತೊಟ್ಟಿಲು ಇರಿಸಲು ಜಿಲ್ಲಾಡಳಿತ ನಿರ್ಧಾರ
Last Updated 19 ಮೇ 2024, 5:28 IST
ಕೊಪ್ಪಳ: ಬೇಡವಾದ ಮಗುವಿಗೆ ‘ಮಮತೆಯ ತೊಟ್ಟಿಲು’ ಆಸರೆ

ಶೌಚಾಲಯ ಗೋಡೆ ಕುಸಿತ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ ತಾವರಗೇರಾ : ಸ್ಥಳಿಯ 5 ನೇ ವಾರ್ಡಿನ ಮಹಿಳಾ ಶೌಚಾಲಯಕ್ಕೆ ಶುಕ್ರವಾರ ಸಂಜೆ ಸಮಯದಲ್ಲಿ ಮಹಿಳೆಯರು ಶೌಚಕ್ಕೆ ಹೋಗಿದ್ದಾಗ,  ಗೋಡೆ ಕುಸಿದು ಬಾನು ಬೇಗಂ ಮತ್ತು...
Last Updated 18 ಮೇ 2024, 15:24 IST
ಶೌಚಾಲಯ ಗೋಡೆ ಕುಸಿತ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ಕಾರಟಗಿ | ಸುರಿದ ಮಳೆ: ತುಂಬುತ್ತಿರುವ ಬ್ರಿಡ್ಜ್‌ ಕಂ ಬ್ಯಾರೇಜ್

ಈಚೆಗೆ ಸುರಿದ ಮಳೆಯಿಂದ ತಾಲ್ಲೂಕಿನ ಗುಂಡೂರು ಬಳಿಯ ಬ್ರಿಡ್ಜ್‌ ಕಂ ಬ್ಯಾರೇಜ್‌ ತುಂಬಲು ಕೆಲ ಅಡಿ ಮಾತ್ರ ಬಾಕಿ ಇದೆ. ಬಿಸಿಲು, ಬರಗಾಲದ ಚಿತ್ರಣದಲ್ಲಿದ್ದ ಈ ಭಾಗದ ಜನರಲ್ಲಿ ತುಂಬುತ್ತಿರುವ ಹಳ್ಳ ನೋಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
Last Updated 18 ಮೇ 2024, 15:17 IST
ಕಾರಟಗಿ | ಸುರಿದ ಮಳೆ: ತುಂಬುತ್ತಿರುವ ಬ್ರಿಡ್ಜ್‌ ಕಂ ಬ್ಯಾರೇಜ್

ಯಲಬುರ್ಗಾ | ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

ತಾಲ್ಲೂಕಿನ ಕರಮುಡಿ ಗ್ರಾಮದ ಕೆಲ ಕುಟುಂಬದ ಸದಸ್ಯರು ಹುಲಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿ ಶುಕ್ರವಾರ ರಾತ್ರಿ ಮರಳಿ ಸ್ವಗ್ರಾಮಕ್ಕೆ ಬರುವಾಗ ಹುಲಗಿ ಹತ್ತಿರದ ಹೊಸಳ್ಳಿ ಗ್ರಾಮದ...
Last Updated 18 ಮೇ 2024, 13:52 IST
ಯಲಬುರ್ಗಾ | ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

ಕನಕಗಿರಿ | ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು

ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ತಾಲ್ಲೂಕಿನ ರೈತರು ಸಂತಸಗೊಂಡಿದ್ದು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಮುಂಗಾರು ಹಂಗಾಮಿಗೆ ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
Last Updated 18 ಮೇ 2024, 13:50 IST
ಕನಕಗಿರಿ | ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು
ADVERTISEMENT

SSLC Result | ಯಲಬುರ್ಗಾ: ತಾಲ್ಲೂಕಿನ ಮೊದಲ ಮೂರೂ ಸ್ಥಾನ ಪಡೆದ ಮೊರಾರ್ಜಿ ಶಾಲೆ

ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಸಕ್ತ ವರ್ಷದ ಸಾಧನೆಯಲ್ಲಿ ಜಿಲ್ಲೆಯ ಅಗ್ರ 5 ಕ್ರಮಾಂಕಗಳಲ್ಲಿ ಎರಡು ಸ್ಥಾನ, ತಾಲ್ಲೂಕಿಗೆ ಕ್ರಮವಾಗಿ 1ರಿಂದ 3 ಮತ್ತು 5ನೇ ಸ್ಥಾನಗಳನ್ನು ಗಿಟ್ಟಿಸಿಕೊಂಡು ತಾಲ್ಲೂಕು ಹಾಗೂ ಜಿಲ್ಲೆಯ ಗಮನ ಸೆಳೆದಿದೆ.
Last Updated 18 ಮೇ 2024, 7:23 IST
SSLC Result | ಯಲಬುರ್ಗಾ: ತಾಲ್ಲೂಕಿನ ಮೊದಲ ಮೂರೂ ಸ್ಥಾನ ಪಡೆದ ಮೊರಾರ್ಜಿ ಶಾಲೆ

ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ: ನಾಲ್ವರು ಭಕ್ತರ ಸಾವು

ಹೊಸಳ್ಳಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಬಸ್‌ ಮತ್ತು ಟ್ರ್ಯಾಕ್ಟರ್‌ ನಡುವೆ ಸಂಭವಿಸಿದ ಅ‍ಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 18 ಮೇ 2024, 5:09 IST
ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ: ನಾಲ್ವರು ಭಕ್ತರ ಸಾವು

ಶೌಚಾಲಯ ಗೋಡೆ ಕುಸಿದು ಮಹಿಳೆ ಸಾವು

ಪಟ್ಟಣದ ಐದನೇ ವಾರ್ಡ್‌ನಲ್ಲಿ ಮಹಿಳೆಯರ ಸಾರ್ವಜನಿಕ ಶೌಚಾಲಯದ ಗೋಡೆ ಶ್ರುಕ್ರವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು ಇಬ್ಬರಿಗೆ ಗಾಯಗಳಾಗಿವೆ.
Last Updated 17 ಮೇ 2024, 21:21 IST
fallback
ADVERTISEMENT