ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ

ADVERTISEMENT

ಜಾಮೀನು ಪಡೆದವರಿಂದ ಮತ್ತೆ ಭ್ರೂಣಹತ್ಯೆ

ಮಂಡ್ಯದಲ್ಲಿ ನಿಲ್ಲದ ದುಷ್ಕೃತ್ಯ * ಸಿಐಡಿ ವರದಿ ಸಲ್ಲಿಸಿ ತಿಂಗಳಾದರೂ ದಾಖಲಾಗದ ಪ್ರಕರಣ
Last Updated 16 ಮೇ 2024, 19:56 IST
ಜಾಮೀನು ಪಡೆದವರಿಂದ ಮತ್ತೆ ಭ್ರೂಣಹತ್ಯೆ

ನಾಗಮಂಗಲ: ಖಾಸಗಿ ಆಸ್ಪತ್ರೆಗಳಿಗೆ ಪಿಎಚ್‌ಸಿ ಸಡ್ಡು; ಮೆಚ್ಚುಗೆ

ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ತಾಲ್ಲೂಕಿನ ಹೊನ್ನಾವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಅತ್ಯಾಧುನಿಕ ಸೌಲಭ್ಯಗಳು ಜನರ ಉಬ್ಬೇರಿಸುವಂತೆ ಮಾಡಿವೆ. ಖಾಸಗಿ ಆಸ್ಪತ್ರೆಗೆ ಸಡ್ಡು ಒಡೆಯುತ್ತಿರುವ ಈ ಪಿಎಚ್‌ಸಿ ಗ್ರಾಮೀಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 16 ಮೇ 2024, 7:27 IST
ನಾಗಮಂಗಲ: ಖಾಸಗಿ ಆಸ್ಪತ್ರೆಗಳಿಗೆ ಪಿಎಚ್‌ಸಿ ಸಡ್ಡು; ಮೆಚ್ಚುಗೆ

ಕಾಯಕಲ್ಪ ಕಾಣದ ಐತಿಹಾಸಿಕ ಮಂಡ್ಯ ರೈತ ಸಭಾಂಗಣ: ಇದ್ದೂ ಇಲ್ಲದಂತಿರುವ ಆಡಳಿತ ಮಂಡಳಿ

ಪಾಳು ಕೊಂಪೆಯಂತಿರುವ ರೈತರ ಸೊಸೈಟಿ, ಇದ್ದೂ ಇಲ್ಲದಂತಿರುವ ಆಡಳಿತ ಮಂಡಳಿ
Last Updated 15 ಮೇ 2024, 7:50 IST
ಕಾಯಕಲ್ಪ ಕಾಣದ ಐತಿಹಾಸಿಕ ಮಂಡ್ಯ ರೈತ ಸಭಾಂಗಣ: ಇದ್ದೂ ಇಲ್ಲದಂತಿರುವ ಆಡಳಿತ ಮಂಡಳಿ

ಪರಿಷತ್ ಚುನಾವಣೆ: ಮಂಡ್ಯದ ವಿವೇಕಾನಂದಗೆ ಬಿ ಫಾರಂ ನೀಡಿದ ಹೆಚ್‌.ಡಿ. ದೇವೇಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಖೈರುಗೊಳಿಸಿದೆ. ಮಂಡ್ಯದ ವಿವೇಕಾನಂದ ಅವರಿಗೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿ ಫಾರಂ ವಿತರಿಸಿದ್ದಾರೆ.
Last Updated 15 ಮೇ 2024, 5:26 IST
ಪರಿಷತ್ ಚುನಾವಣೆ: ಮಂಡ್ಯದ ವಿವೇಕಾನಂದಗೆ ಬಿ ಫಾರಂ ನೀಡಿದ ಹೆಚ್‌.ಡಿ. ದೇವೇಗೌಡ

ಶ್ರೀರಂಗಪಟ್ಟಣ | ಭಾರಿ ಮಳೆ: ಹೆದ್ದಾರಿ ಜಲಾವೃತ

ಪಟ್ಟಣ ಮತ್ತು ಆಸುಪಾಸಿನಲ್ಲಿ ಮಂಗಳವಾರ ಮುಂಜಾನೆ ಧಾರಾಕಾರ ಮಳೆ ಸುರಿಯಿತು.
Last Updated 14 ಮೇ 2024, 15:46 IST
ಶ್ರೀರಂಗಪಟ್ಟಣ | ಭಾರಿ ಮಳೆ: ಹೆದ್ದಾರಿ ಜಲಾವೃತ

ಮಂಡ್ಯ | ಸಿಬಿಎಸ್ಇ ಪರೀಕ್ಷೆ: ಗೀತಾಂಜಲಿ ಶಾಲೆಗೆ ಶೇ. 95 ಫಲಿತಾಂಶ

ಎಸ್‌ಎಸ್‌ಎಲ್‌ಸಿ ತರಗತಿಯ ಸಿಬಿಎಸ್ಇ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ಎಸ್.ಬಿ.ಎಜುಕೇಷನ್ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುತ್ತಿರುವ ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಶೇ 95 ರಷ್ಟು ಫಲಿತಾಂಶ ಬಂದಿದ್ದು
Last Updated 14 ಮೇ 2024, 15:21 IST
ಮಂಡ್ಯ | ಸಿಬಿಎಸ್ಇ ಪರೀಕ್ಷೆ: ಗೀತಾಂಜಲಿ ಶಾಲೆಗೆ ಶೇ. 95 ಫಲಿತಾಂಶ

ಶ್ರೀರಂಗಪಟ್ಟಣ | ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಶಿಕ್ಷಕರ ಪಾಠ..!

ಸಬ್ಬನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಪುರುಷೋತ್ತಮ
Last Updated 14 ಮೇ 2024, 5:36 IST
ಶ್ರೀರಂಗಪಟ್ಟಣ | ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಶಿಕ್ಷಕರ ಪಾಠ..!
ADVERTISEMENT

ಮಂಡ್ಯ | ಕೆರೆಯಂಗಳಕ್ಕೆ ಮೂಲಸೌಲಭ್ಯ ಮರೀಚಿಕೆ

ಅಭಿವೃದ್ಧಿ ಕಾಣದ ವಿವೇಕಾನಂದ ನಗರ, ಕೆಎಚ್‌ಬಿ ಕಾಲೊನಿ, ಬೀಡಿ ಕಾರ್ಮಿಕರ ಬಡಾವಣೆ
Last Updated 14 ಮೇ 2024, 5:34 IST
ಮಂಡ್ಯ | ಕೆರೆಯಂಗಳಕ್ಕೆ ಮೂಲಸೌಲಭ್ಯ ಮರೀಚಿಕೆ

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾಪಕರ ವಿರುದ್ಧ ನಿರ್ದೇಶಕರ ಪ್ರತಿಭಟನೆ

ಮದ್ದೂರು ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ನಿರ್ದೇಶಕರು, ಬ್ಯಾಂಕಿನ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಮೇ 2024, 15:45 IST
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾಪಕರ ವಿರುದ್ಧ ನಿರ್ದೇಶಕರ ಪ್ರತಿಭಟನೆ

ಮಂಡ್ಯ | ಕದ್ದುಮುಚ್ಚಿ ತಮಿಳುನಾಡಿಗೆ ನೀರು; ಆಕ್ರೋಶ

ಬಿರು ಬೇಸಿಗೆಯಲ್ಲೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಹರಿಸಿರುವುದು ಖಂಡನೀಯ. ರೈತರು ಬೇಸಿಗೆಯಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು ನಷ್ಟಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಮೇ 2024, 14:00 IST
ಮಂಡ್ಯ | ಕದ್ದುಮುಚ್ಚಿ ತಮಿಳುನಾಡಿಗೆ ನೀರು; ಆಕ್ರೋಶ
ADVERTISEMENT