ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

ಪ್ರಜಾವಾಣಿ ಸಂದರ್ಶನ | ಪ್ರಜ್ವಲ್‌ ಪ್ರಕರಣ ; ಬಿಜೆಪಿ ಹೊಣೆಯಲ್ಲ: ರಾಜನಾಥ್ ಸಿಂಗ್

ಲೋಕಸಭಾ ಚುನಾವಣೆಯ ಪ್ರಚಾರದ ನಡುವೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.
Last Updated 9 ಮೇ 2024, 0:25 IST
ಪ್ರಜಾವಾಣಿ ಸಂದರ್ಶನ | ಪ್ರಜ್ವಲ್‌ ಪ್ರಕರಣ ; ಬಿಜೆಪಿ ಹೊಣೆಯಲ್ಲ: ರಾಜನಾಥ್ ಸಿಂಗ್

ಅಭ್ಯರ್ಥಿ ಪರ ವಾಟ್ಸ್‌ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ

ಅಭ್ಯರ್ಥಿ ಪರ ವಾಟ್ಸ್ ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ
Last Updated 9 ಮೇ 2024, 0:23 IST
ಅಭ್ಯರ್ಥಿ ಪರ ವಾಟ್ಸ್‌ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ

ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ

ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ
Last Updated 9 ಮೇ 2024, 0:10 IST
ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ

ಊಟಿಯಲ್ಲಿ ಸಿಎಂ ಪಾರ್ಟಿ: ಅಶೋಕ ವ್ಯಂಗ್ಯ

‘ರಾಜ್ಯದಲ್ಲಿ ಬರದಿಂದ ಜನತೆ ಸಂಕಷ್ಟದಲ್ಲಿ ಮುಳುಗಿರುವಾಗ ಊಟಿಯಲ್ಲಿ ಪಾರ್ಟಿ ಮಾಡಿಕೊಂಡು ಮೋಜು ಮಾಡುತ್ತಿರುವ ನಿಮಗೆ ಕನ್ನಡಿಗರ ಬಗ್ಗೆ ಬದ್ಧತೆ ಇದೆಯೇ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
Last Updated 9 ಮೇ 2024, 0:00 IST
ಊಟಿಯಲ್ಲಿ ಸಿಎಂ ಪಾರ್ಟಿ: ಅಶೋಕ ವ್ಯಂಗ್ಯ

ಕ್ಷೇತ್ರ ಮಹಾತ್ಮೆ | ಪಟಿಯಾಲ (ಪಂಜಾಬ್)

ಪಂಜಾಬ್‌ನ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಪಟಿಯಾಲ ಲೋಕಸಭಾ ಕ್ಷೇತ್ರದಲ್ಲಿ ಕಲಿಗಳ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.
Last Updated 8 ಮೇ 2024, 23:47 IST
ಕ್ಷೇತ್ರ ಮಹಾತ್ಮೆ | ಪಟಿಯಾಲ (ಪಂಜಾಬ್)

ಮುಖಾಮುಖಿ | ಹಿಸಾರ್‌ (ಹರಿಯಾಣ): ರಣಜೀತ್‌ ಸಿಂಗ್‌ ಚೌಟಾಲ vs ನೈನಾ ಚೌಟಾಲ

ಮುಖಾಮುಖಿ | ಹಿಸಾರ್‌ (ಹರಿಯಾಣ): ರಣಜೀತ್‌ ಸಿಂಗ್‌ ಚೌಟಾಲ vs ನೈನಾ ಚೌಟಾಲ
Last Updated 8 ಮೇ 2024, 23:15 IST
ಮುಖಾಮುಖಿ | ಹಿಸಾರ್‌ (ಹರಿಯಾಣ): ರಣಜೀತ್‌ ಸಿಂಗ್‌ ಚೌಟಾಲ vs ನೈನಾ ಚೌಟಾಲ

ಮೇ 13ರಿಂದ ಎಎಪಿ ಪ್ರಚಾರ ಅಭಿಯಾನ

ಎಎಪಿಯ ‘ಜೈಲ್‌ ಕಾ ಜವಾಬ್‌ ವೋಟ್‌ ಸೆ’ (ಜೈಲಿಗೆ ಹಾಕಿದ್ದಕ್ಕೆ ಮತದ ಮೂಲಕ ಉತ್ತರಿಸಿ) ಚುನಾವಣಾ ಪ್ರಚಾರ ಅಭಿಯಾನದ ಮುಂದಿನ ಹಂತವು ಮೇ 13ರಂದು ಆರಂಭವಾಗಲಿದೆ ಎಂದು ಪಕ್ಷದ ಮುಖಂಡ ಗೋಪಾಲ್‌ ರಾಯ್‌ ಬುಧವಾರ ತಿಳಿಸಿದರು.
Last Updated 8 ಮೇ 2024, 16:16 IST
ಮೇ 13ರಿಂದ ಎಎಪಿ ಪ್ರಚಾರ ಅಭಿಯಾನ
ADVERTISEMENT

ಮಹಾರಾಷ್ಟ್ರದಲ್ಲಿ ‘ಮಹಾಯುತಿ’ಗೆ ಮುನ್ನಡೆ: ಶಿಂದೆ

ಲೋಕಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿಕೂಟವು ವಿರೋಧ ಪಕ್ಷದ ಒಕ್ಕೂಟಕ್ಕಿಂತ ಮುಂದಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂ‌ದೆ ಬುಧವಾರ ಅಭಿಪ್ರಾಯ ಪಟ್ಟರು.
Last Updated 8 ಮೇ 2024, 16:14 IST
ಮಹಾರಾಷ್ಟ್ರದಲ್ಲಿ ‘ಮಹಾಯುತಿ’ಗೆ ಮುನ್ನಡೆ: ಶಿಂದೆ

ರಾಜ್ಯ ಸರ್ಕಾರದ ಹತ್ತು ಯಡವಟ್ಟುಗಳು: CM ಸಿದ್ದರಾಮಯ್ಯ ವಿರುದ್ಧ BJP ಪಟ್ಟಿ

‘ಊಟಿಯಲ್ಲಿ ಪಾರ್ಟಿ ಮಾಡುತ್ತಿರುವ ಸೋಗಲಾಡಿ ಸಿಎಂ ಸಿದ್ದರಾಮಯ್ಯ ಅವರೇ, ಸರ್ಕಾರದ ಯಡವಟ್ಟುಗಳು, ದುರಾಡಳಿತ ಹಾಗೂ ಬೇಜವಾಬ್ದಾರಿಯಿಂದ ಜನರು ಅನುಭವಿಸುವ ಸಂಕಷ್ಟಗಳ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ’ ಎಂದು ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಕಿಡಿಯಾಡಿದೆ.
Last Updated 8 ಮೇ 2024, 16:14 IST
ರಾಜ್ಯ ಸರ್ಕಾರದ ಹತ್ತು ಯಡವಟ್ಟುಗಳು: CM ಸಿದ್ದರಾಮಯ್ಯ ವಿರುದ್ಧ BJP ಪಟ್ಟಿ

ಮೈಬಣ್ಣದ ವಿಚಾರ ಮುಂದಿಟ್ಟುಕೊಂಡು ರಾಜಕೀಯ: ರಾಹುಲ್‌ ವಿರುದ್ಧ ಮೋದಿ ಕಿಡಿ

ಕಾಂಗ್ರೆಸ್‌ ಮೇಲೆ ಮುಗಿಬಿದ್ದ ಬಿಜೆಪಿ
Last Updated 8 ಮೇ 2024, 16:08 IST
ಮೈಬಣ್ಣದ ವಿಚಾರ ಮುಂದಿಟ್ಟುಕೊಂಡು ರಾಜಕೀಯ: ರಾಹುಲ್‌ ವಿರುದ್ಧ ಮೋದಿ ಕಿಡಿ
ADVERTISEMENT