ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ಜಗತ್ತು

ADVERTISEMENT

‘45’ ಚಿತ್ರದಲ್ಲಿ ಭರ್ಜರಿ ಗ್ರಾಫಿಕ್ಸ್‌

ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರ ಸೆಟ್ಟೇರಿ ವರ್ಷ ಕಳೆದಿದೆ.
Last Updated 16 ಮೇ 2024, 16:10 IST
‘45’ ಚಿತ್ರದಲ್ಲಿ ಭರ್ಜರಿ ಗ್ರಾಫಿಕ್ಸ್‌

‘ಮ್ಯಾಕ್ಸ್’ ಚಿತ್ರೀಕರಣ ಮುಕ್ತಾಯ

ಕಿಚ್ಚ ಸುದೀಪ್​ ಅಭಿನಯದ ‘ಮ್ಯಾಕ್ಸ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸ್ವತಃ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ
Last Updated 16 ಮೇ 2024, 16:09 IST
‘ಮ್ಯಾಕ್ಸ್’  ಚಿತ್ರೀಕರಣ ಮುಕ್ತಾಯ

PHOTOS | ಸಿಂಪಲ್‌ ಲುಕ್‌ನಲ್ಲಿ ‘ಮಾಸ್ಟರ್‌ ಪೀಸ್‌’ ಚೆಲುವೆ ಶಾನ್ವಿ ಶ್ರೀವಾಸ್ತವ್

PHOTOS | ಸಿಂಪಲ್‌ ಲುಕ್‌ನಲ್ಲಿ ‘ಮಾಸ್ಟರ್‌ ಪೀಸ್‌‘ ಚೆಲುವೆ ಶಾನ್ವಿ ಶ್ರೀವಾಸ್ತವ್
Last Updated 16 ಮೇ 2024, 14:18 IST
PHOTOS | ಸಿಂಪಲ್‌ ಲುಕ್‌ನಲ್ಲಿ ‘ಮಾಸ್ಟರ್‌ ಪೀಸ್‌’ ಚೆಲುವೆ ಶಾನ್ವಿ ಶ್ರೀವಾಸ್ತವ್
err

PHOTOS: ಕಾನ್‌ ಚಿತ್ರೋತ್ಸವದಲ್ಲಿ ಬಾರ್ಬಿ ಆದ ನಟಿ ಊರ್ವಶಿ ರೌಟೇಲಾ

PHOTOS: ಕಾನ್‌ ಚಿತ್ರೋತ್ಸವದಲ್ಲಿ ಬಾರ್ಬಿಯಾದ ನಟಿ ಊರ್ವಶಿ ರೌಟೇಲಾ
Last Updated 16 ಮೇ 2024, 7:03 IST
PHOTOS: ಕಾನ್‌ ಚಿತ್ರೋತ್ಸವದಲ್ಲಿ ಬಾರ್ಬಿ ಆದ ನಟಿ ಊರ್ವಶಿ ರೌಟೇಲಾ
err

ಲೋಕಸಭಾ ಚುನಾವಣೆ: ಕಂಗನಾ ನಟನೆಯ ‘ಎಮರ್ಜೆನ್ಸಿ’ ಬಿಡುಗಡೆ ದಿನಾಂಕ ಮುಂದೂಡಿಕೆ

ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಕಂಗನಾ ರನೌತ್‌ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.
Last Updated 16 ಮೇ 2024, 6:09 IST
ಲೋಕಸಭಾ ಚುನಾವಣೆ: ಕಂಗನಾ ನಟನೆಯ ‘ಎಮರ್ಜೆನ್ಸಿ’ ಬಿಡುಗಡೆ ದಿನಾಂಕ ಮುಂದೂಡಿಕೆ

6 ಮರಿಗಳಿಗೆ ಜನ್ಮ ನೀಡಿದ '‌777 ಚಾರ್ಲಿ’: ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಚಂದನವನದಲ್ಲಿ ಸೂಪರ್‌ ಹಿಟ್‌ ಆಗಿದ್ದ ‘ಚಾರ್ಲಿ 777’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ ನಾಯಿ ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.
Last Updated 16 ಮೇ 2024, 5:09 IST
6 ಮರಿಗಳಿಗೆ ಜನ್ಮ ನೀಡಿದ '‌777 ಚಾರ್ಲಿ’: ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ

ಇದೇ 20ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6 ಕ್ಕೆ ಉದಯ ಟಿವಿಯಲ್ಲಿ ಮತ್ತೆ ‘ಶ್ರೀಮದ್ ರಾಮಾಯಣ’ವನ್ನು ಪ್ರಸಾರ ಮಾಡಲಾಗುತ್ತಿದೆ.
Last Updated 16 ಮೇ 2024, 3:11 IST
ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ
ADVERTISEMENT

ಹೊರಬಂತು ‘ಬ್ಯಾಕ್ ಬೆಂಚರ್ಸ್’ ಟೀಸರ್‌

ಕಾಲೇಜು ದಿನಗಳ ಕುರಿತಾದ ಕಥೆ ಹೊಂದಿರುವ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಟೀಸರ್‌ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ. ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬಿ.ಆರ್. ರಾಜಶೇಖರ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 15 ಮೇ 2024, 14:31 IST
ಹೊರಬಂತು ‘ಬ್ಯಾಕ್ ಬೆಂಚರ್ಸ್’ ಟೀಸರ್‌

‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ ಬರಗೂರು ರಾಮಚಂದ್ರಪ್ಪ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ ‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ್ದಾರೆ. ವಿಜಯ ರಾಘವೇಂದ್ರ ಹಾಗೂ ರಂಜಿನಿ ರಾಘವನ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 15 ಮೇ 2024, 14:29 IST
‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ ಬರಗೂರು ರಾಮಚಂದ್ರಪ್ಪ

ಚಿತ್ರಗಳಲ್ಲಿ ನೋಡಿ ಕನ್ನಡದ ‘ಕರೀನಾ ಕಪೂರ್‌’ ಖ್ಯಾತಿಯ ನಟಿ ಅಮೃತಾ ಅಯ್ಯಂಗಾರ್

ಚಿತ್ರಗಳಲ್ಲಿ ನೋಡಿ ಕನ್ನಡದ ‘ಕರೀನಾ ಕಪೂರ್‌‘ ಖ್ಯಾತಿಯ ನಟಿ ಅಮೃತಾ ಅಯ್ಯಂಗಾರ್
Last Updated 15 ಮೇ 2024, 13:12 IST
ಚಿತ್ರಗಳಲ್ಲಿ ನೋಡಿ ಕನ್ನಡದ ‘ಕರೀನಾ ಕಪೂರ್‌’ ಖ್ಯಾತಿಯ ನಟಿ ಅಮೃತಾ ಅಯ್ಯಂಗಾರ್
err
ADVERTISEMENT