ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಜಿಜ್ಞಾಸೆ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾಡುಪ್ರಾಣಿಗಳ ಬಗ್ಗೆ ಮಾನವೀಯತೆ ತೋರಿಸುವ ಮನುಷ್ಯರ ನಡವಳಿಕೆ ಕುರಿತ ಡಾ. ಅಶೋಕ್ ಕೆ.ಆರ್. ಅವರ ಲೇಖನ (ಸಂಗತ, ಸೆ. 23) ವಿಚಾರಯೋಗ್ಯವಾಗಿದೆ.

ತಾನು ಮಾಡುತ್ತಿರುವ ಪ್ರಕೃತಿ ನಿಯಮದ ಉಲ್ಲಂಘನೆಯನ್ನು ವಿಶ್ಲೇಷಿಸುವ ಮನುಷ್ಯನ ಮನಸ್ಸು, ತನ್ನ ಆಯುರ್ವೃದ್ಧಿಗಾಗಿ ಮಾಡುವ ಕಾರ್ಯಗಳನ್ನು, ನಡೆಸುವ ಅಂತ್ಯಸಂಸ್ಕಾರವನ್ನು ‘ಜೀವನಪ್ರೀತಿ’ ಎಂಬ ಉದಾತ್ತ ಪದದ ಚೌಕಟ್ಟಿನಲ್ಲಿರಿಸುವುದು ಸರಿಯೇ ಎಂಬ ಜಿಜ್ಞಾಸೆ ಕಾಡುತ್ತದೆ. ಈ ದೃಷ್ಟಿಯಲ್ಲಿ, ಪಾರ್ಸಿಗಳ ಅಂತ್ಯಸಂಸ್ಕಾರ ವಿಧಿಯೇ ಸರ್ವೋತ್ತಮವೆನಿಸೀತು!
–ಕೃ.ನಾಗೇಶ, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT