‘ಮಲೆದೇಗುಲ ಕೃತಿಯ ಕವಿತೆಗಳನ್ನು ಆಸ್ತಿಕರು ಮಾತ್ರ ಓದಬೇಕು ಎಂಬ ಮಾತು ಸರಿಯಲ್ಲ. ಈ ಕವಿತೆಗಳನ್ನು ಓದಲು ನಾಸ್ತಿಕತೆ ಅಡ್ಡಿಬರುವುದಿಲ್ಲ. ಪುತಿನ ಅವರ ಚಿಂತನೆಯ ಮೂಲದ್ರವ್ಯ ಇರುವುದು ತಾತ್ವಿಕತೆಯಲ್ಲಿ. ಆದರೆ, ತಾತ್ವಿಕತೆ, ಧಾರ್ಮಿಕತೆ, ಪೂಜೆ, ಭಕ್ತಿ ಎಲ್ಲವೂ ಒಂದೇ ಎನ್ನುವ ಹಾಗೆ ಕಲಸುಮೇಲೋಗರ ಮಾಡಲಾಗಿದೆ’ ಎಂದರು.