ತಾಯ್ತನಕ್ಕೂ ತಾಯ್ನುಡಿಗೂ ನೇರ ನಂಟಿದೆ. ಮಗು ಭಾಷೆಯನ್ನು ಕಲಿಯುವುದೇ ತಾಯಿಯ ಮೂಲಕ. ಆದರೆ ವ್ಯಾಕರಣದ ಉಪಾಧ್ಯಾಯರು ಭಾಷೆಯನ್ನು ಕಲಿಸುವಂತೆ ತಾಯಿ ಮಗುವಿಗೆ ಕಲಿಸುವುದಿಲ್ಲ; ಅವಳು ತಾಯ್ತನದ ಭಾಗವಾಗಿಯೇ ಮಗುವಿಗೆ ನುಡಿಯನ್ನು ಕಲಿಸುತ್ತಾಳೆ.
ಮಾತ್ರವಲ್ಲ, ಅವಳ ಈ ಕ್ರಮ ತುಂಬ ಪರಿಣಾಮಕಾರಿಯೂ ಹೌದು. ಕನ್ನಡ ರಾಜ್ಯೋತ್ಸವ ಬಂತೆಂದರೆ ಕನ್ನಡದ ಬಗ್ಗೆ, ತಾಯ್ನುಡಿಯ ಬಗ್ಗೆ ಚರ್ಚೆ–ಸಂವಾದಗಳು ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ತಾಯ್ನುಡಿಯ ಮೀಮಾಂಸೆ ಈ ಲೇಖನದಲ್ಲಿದೆ....
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.