‘ತಂಡದಲ್ಲಿದ್ದ ರಾಹುಲ್ ಚಿಪ್ಳು ಣಕರ್, ಗುಲ್ಲು ಪಿಲ್ಲಿ ನರಹರಿ, ಮಾನವ ಮೆಹ್ತಾ, ಶ್ರೀಕಾಂತ ಪಲಾಂಡೆ, ವಿಕಿ ಟೋಕಸ್ ಅವರು ನನ್ನ ಜತೆಗೆ ಈಜಿನಲ್ಲಿ ಪಾಲ್ಗೊಂಡಿದ್ದರು. ಸುಬೋಧ ಸುಳೆ ಅವರು ಅಹೋರಾತ್ರಿ ಬೋಟ್ನಲ್ಲಿ ಕುಳಿತು ನಮಗೆ ಮಾರ್ಗದರ್ಶನ ನೀಡು ತ್ತಿದ್ದರು. ವೀಕ್ಷಕರಾಗಿ ಬಂದಿದ್ದ ಸ್ವಿಮಿಂಗ್ ಫೆಡರೇಷನ್ ಆಫ್ ಇಂಡಿಯಾದ ಶೇಖರ್ ಕಾಳೆ, ನಿರಂತರವಾಗಿ ನಮ್ಮ ಮೇಲೆ ನಿಗಾ ಇಟ್ಟಿದ್ದರು. ತಂಡದ ವ್ಯವಸ್ಥಾಪಕ ಯಾದವೇಂದ್ರ ಸಿಂಗ್, ನಮ್ಮ ಎಲ್ಲ ವ್ಯವಸ್ಥೆ ಮಾಡಿದ್ದಾರೆ’ ಎಂದು ಹೇಳಿದರು.