ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ಅಧ್ಯಕ್ಷೆ ಕುಸುಮಪರ್ವತರಾಜು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಮಾಜಿ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ, ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಜಿ.ಪಂ.ಸದಸ್ಯ ಕೆ.ಸಿ.ಮಂಜುನಾಥ್, ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸಗೌಡ, ಬಿ.ಸಿ.ಪರಮಶಿವಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕ್ಷೇತ್ರಾಧಿಕಾರಿ ಅಕ್ಷತಾರೈ, ಜಿಲ್ಲಾ ಪಂಚಾಯಿತಿ ಸಮನ್ವಯ ಸಮಿತಿ ಸದಸ್ಯೆ ಜ್ಯೋತಿಬಸವರಾಜ್, ಡಿ.ಕೆ. ಮಹೇಂದ್ರಕುಮಾರ್, ಪಿಳ್ಳರಾಜು, ವಿ.ಎಂ. ಕಿಶೋರ್ ಕುಮಾರ್, ಎಸ್.ಮಹೇಶ್, ವಿನಯ್, ಸತೀಶ್, ಡಿ.ಸಿ.ಶಂಕರ್, ಜಗದೀಶ್ ಇತರರು ಇದ್ದರು.