ಸೇವಾವಧಿಗನುಗುಣವಾಗಿ ಸಂಬಳ ನೀಡಬೇಕು. ಟೆಂಡರ್ ಮೂಲಕ ಅಗತ್ಯ ವಸ್ತುಗಳನ್ನು ಪಡೆಯಬೇಕು. ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಠ್ಠಪ್ಪ ಗೋರಂಟ್ಲಿ, ಮಮ್ತಾಜ್ಬೇಗಂ, ಚನ್ನಮ್ಮ, ಮರಿಬಸಮ್ಮ, ಹನುಮಕ್ಕ, ಶಿವಮ್ಮ, ರಜಿಯಾಬೇಗಂ, ಜಾನಕಿ, ಯಮನಕ್ಕ, ಗಾಳೆಪ್ಪ, ಮುಕಬೂಲ, ಶರಣಪ್ಪ, ಅಬ್ದುಲ್ ವಹಾಬ್ ಇದ್ದರು.