ಒಂದು ವೇಳೆ ನಿರ್ಧಾರ ಅಥವಾ ಈ ಆಲೋಚನೆ ಸರಿಯಾಗಿ ಇದ್ದಿದ್ದರೆ, ಅದು ಸುಲಲಿತವಾಗಿ ಕಾರ್ಯ ವಹಿಸುತ್ತಿತ್ತು. ಆದರೆ ಆ ನಿರ್ಧಾರವೇ ಸರಿಯಿಲ್ಲ ಎಂದಾದರೆ, ಉದಾಹರಣೆಗೆ ನೋಟು ರದ್ದತಿ. ಇದರ ಅನುಷ್ಠಾನವನ್ನು ದೂಷಿಸುವುದು ಸರಿಯಲ್ಲ. ಈ ನಿರ್ಧಾರವೇ ತಪ್ಪು ಎಂದು ನಾಸ್ಕಾಮ್ ಲೀಡರ್ಶಿಪ್ ಫೋರಂ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ ಬಜಾಜ್ ಹೇಳಿದ್ದಾರೆ.