‘ಕೇವಲ ನಾಲ್ಕು ದಿನಗಳ ಹಿಂದೆ (ಮಾರ್ಚ್ 8) ಅವರ ತಾಯಿ ನಿಧನರಾಗಿದ್ದರು. ಭಾನುವಾರ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ರಾತ್ರಿ ಊರಿಗೆ ಹೊರಟವರನ್ನು ಬಸ್ನಿಲ್ದಾಣದವರೆಗೂ ಕಳುಹಿಸಿ ಬಂದಿದ್ದರು. ರಾತ್ರಿಯವರೆಗೂ ಜತೆಯಲ್ಲೇ ಇದ್ದೆವು’ ಎಂದು ಅವರ ಅಂತಿಮ ವಿಧಿವಿಧಾನ ನೆರವೇರಿಸಿದ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಮಾಹಿತಿ ನೀಡಿದರು.