ದಿನಗಳು ಭೀಕರವಾಗಿರುತ್ತವೆ. ಆಕಾಶದಿಂದ ಬೀಳುವ ನೀರನ್ನು ಭೂಮಿಗೆ ಇಂಗಿಸೋಣ. ಎಲ್ಲರಿಗೂ ಶುದ್ಧ ನೀರು ಸಿಗುವಂತೆ ಮಾಡೋಣ. ಇದು ‘ಪ್ರಜಾವಾಣಿ’ಯ ಕಾಳಜಿ. ‘ನೀರ ನೆಮ್ಮದಿಯ ನಾಳೆ’ ಗಳಿಗಾಗಿ ಜಾಗೃತಿ ಮೂಡಿಸಲು ಇಂದಿನ ಸಂಚಿಕೆಯನ್ನು ರೂಪಿಸಿದ್ದೇವೆ. ಜಲತಜ್ಞ ಶ್ರೀ ಪಡ್ರೆ ಅವರು ಸಂಚಿಕೆಯ ಅತಿಥಿ ಸಂಪಾದಕರು. ನಮ್ಮ ಈ ಅಭಿಯಾನದಲ್ಲಿ ನೀವೂ ಕೈಜೋಡಿಸಿ. –ಸಂಪಾದಕ