‘ಸಿಗ್ನಲ್, ಟೋಲ್ಗಳಲ್ಲಿ ಭಿಕ್ಷೆ ಬೇಡುವ ಮಂಗಳಮುಖಿಯರನ್ನು ಬಂಧಿಸಿ ಎಲ್ಲಿಗೆ ಕರೆದೊಯ್ಯಬೇಕು ಎಂಬುದು ಪ್ರಶ್ನೆ. ಅವರ ಪುನರ್ವಸತಿಗೆ ಸರ್ಕಾರದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ನೀವು ಬಂಧಿಸಲು ಮುಂದಾದರೆ ನಾವು ಸಾರ್ವಜನಿಕ ಸ್ಥಳದಲ್ಲಿ ನಗ್ನರಾಗುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಅವರನ್ನು ಬಂಧಿಸುವುದು ಕಷ್ಟದ ಕೆಲಸ’ ಎಂದು ಸಚಿವರು ಹೇಳಿದರು.