ಹೋಬಳಿಗೊಂಡು ವಸತಿ ಶಾಲೆ, ಭೂಹೀನ ಬಡವರಿಗೆ ಬೂಮಿಗಾಗಿ ಹೋರಾಟ, ಚಂದ್ರಗುತ್ತಿ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.ಬೆಂಡಿಗೇರಿ ಮಲ ಪ್ರಕರಣ, ಬದನ ವಾಳು, ಕಂಬಾಲಪಲ್ಲಿ, ಮೈಸೂರಿನ ಸರಗೂರು–ಹಂಚಿಪುರ ದಲಿತರ ಕಗ್ಗೊಲೆ ಪ್ರಕರಣ, ಮದ್ದೂರಿನ ಆಬಲವಾಡಿಯ ಮರ್ಯಾದೆಗೇಡು ಹತ್ಯೆ ಪ್ರಕರಣಗಳಲ್ಲಿ ಹೋರಾಟ ಮಾಡಿದ್ದಾರೆ.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾಗಿದ್ದಾರೆ. ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ್ದಾರೆ.