ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್. ಗಂಗಾಧರ್, ಟೌನ್ ಘಟಕದ ಅಧ್ಯಕ್ಷ ಎಸ್. ರಘು, ಮುಖಂಡರಾದ ಬ್ಯಾಂಕ್ ನಾರಾಯಣ, ನಗುವನಹಳ್ಳಿ ರಾಮಸ್ವಾಮಿಗೌಡ, ಬಳ್ಳೇಕೆರೆ ಸುರೇಂದ್ರ, ಕೆ. ಗೋಪಾಲಗೌಡ, ಎಪಿಎಂಸಿ ನಿರ್ದೇಶಕ ಎಂ.ಜೆ. ಪುಟ್ಟರಾಜು, ವಕೀಲರಾದ ಕೆ. ಕುಮಾರ್, ಎ. ಕುಮಾರ್, ದೊಡ್ಡಪಾಳ್ಯ ಶಿವಕುಮಾರ್, ಕೆ.ಶೆಟ್ಟಹಳ್ಳಿ ದೇವರಾಜು ಇತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.