ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಡಿವೈಎಸ್ಪಿ ಪ್ರವೀಣ್ ಎಚ್.ನಾಯ್ಕ್, ತಹಶೀಲ್ದಾರ್ ಜಿ,ಎಂ.ಬೋರ್ಕರ್, ಡಾ.ಎಂ.ವಿ. ಕುಲಾಲ್, ಡಾ.ರಂಜನ್ ಕುಮಾರ್ ಶೆಟ್ಟಿ, ಡಾ.ಭಾಸ್ಕರ್ ಆಚಾರ್ಯ, ವಕೀಲ ಸತೀಶ್ ಕಾಳಾವರ್ಕರ್, ಉದ್ಯಮಿ ಇಬ್ರಾಹಿಂ ಸಾಹೇಬ್ ಕೋಟ, ತಾಲ್ಲೂಕು ಪಂಚಾಯಿತಿ ಇ ಒ ಚೆನ್ನಪ್ಪ ಮೊಯಿಲಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ, ದ.ಸಂ.ಸಮಿತಿ ಜಿಲ್ಲಾ ಸಂಘ ಟನಾ ಸಂಚಾಲಕ ವಾಸುದೇವ ಮುದೂರು, ತಾಲ್ಲೂಕು ಮಹಿಳಾ ಒಕ್ಕೂಟ ಸಂಚಾಲಕಿ ಗೀತಾ ಸುರೇಶ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಚಂದ್ರ ಹಳಗೇರಿ, ಉಡುಪಿ ದಲಿತ ಸಂಘರ್ಷ ಸಮಿತಿಯ ಸುರೇಶ್ ಬೈಂದೂರು, ತಾಲ್ಲೂಕು ಕಾರ್ಮಿಕ ಘಟಕದ ಧರ್ಮರಾಜ್ ಮೂದಲಿಯಾರ್ ಇದ್ದರು.