ಹಾನಗಲ್ ರಸ್ತೆಯ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಯಿಂದ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ಜಾಥಾ ನಡೆಸಿದ ರೈತರು, ಬಳಿಕ ತಹಶೀಲ್ದಾರ್ ಜೆ.ಬಿ.ಮಜ್ಜಗಿ ಅವರಿಗೆ ಮನವಿ ನೀಡಿದರು.ರೈತ ಬೆಟ್ಟಪ್ಪ ಕುಳೇನೂರ, ಮಾರುತಿ ನಾಲ್ವಾಡಕರ, ಪರಮಪ್ಪ ಪಾಟೀಲ್, ಬೆಟ್ಟದಪ್ಪ ಮಲ್ಲವ್ವ, ನಾಗವ್ವ, ಶಿವನಗೌಡ, ವಿಜಯಕುಮಾರ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.