ಗುಂಪುಗಾರಿಕೆ ಎನ್ನುವುದು ಸಾಹಿತ್ಯದ ಒಟ್ಟಾರೆ ಸದುದ್ದೇಶವನ್ನೇ ಹಾಳುಗೆಡವುತ್ತದೆ. ಸಾಹಿತ್ಯವೆನ್ನುವುದು ಇಡೀ ಸಮುದಾಯಕ್ಕೆ ಸಂಬಂಧಿಸಿದ ಚಟುವಟಿಕೆ. ಆದ್ದರಿಂದ ಶುದ್ಧ ಸಾಹಿತ್ಯಾಸಕ್ತರು ಇಂಥ ಧೋರಣೆಯನ್ನು ವಿರೋಧಿಸುವ ಅವಶ್ಯಕತೆಯಿದೆ. ‘ನಮ್ಮೊಂದಿಗೆ’ ಇಡೀ ಸಜ್ಜನ ಸಮಾಜವಿದೆ ಎಂಬ ಭಾವನೆ ಇರಬೇಕೆ ಹೊರತು, ಒಂದಿಷ್ಟು ಸಾಹಿತಿಗಳ ಪಟ್ಟಿಯಲ್ಲ.
-ವಸುಧೇಂದ್ರ, ಬೆಂಗಳೂರು