‘ಈ ವಿಷಯವನ್ನು ತುರ್ತು ಸಭೆಯ ಬದಲು ಸಾಮಾನ್ಯ ಸಭೆಯಲ್ಲಿ ತಂದು ಚರ್ಚಿಸಬೇಕು’ ಎಂದು ಸದಸ್ಯ ಮಧುಸೂದನ್ ಸಲಹೆ ನೀಡಿದರು.ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿನ ಸಮರ್ಪಕ ಸರಬರಾಜಿನ ಕುರಿತು ಸಭೆಯಲ್ಲಿ ಸದಸ್ಯರು ಚರ್ಚಿಸಿದರು. ಪುರಸಭೆ ಉಪಾಧ್ಯಕ್ಷೆ ಫೈರೋಜಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಗೌಡ, ಸದಸ್ಯರಾದ ಟಿ.ಎಸ್. ಮೋಹನ್, ಚಾರಗಲ್ಲಿ ಪರಶುರಾಮ್, ಹುಲ್ಮಾರ್ ಮಹೇಶ್, ಕೆ.ಜಿ. ವಸಂತ ಗೌಡ, ಎಂ.ಎಚ್. ರವೀಂದ್ರ, ಪಾರ್ವತಮ್ಮ, ಪದ್ಮಾಗಜೇಂದ್ರ, ಜಬೀನಾ ರಹಮತ್ ಉಲ್ಲಾ ಪಟೇಗಾರ್, ಶಬನಾಬಾನು ಸಾದಿಕ್, ಆರೋಗ್ಯ ನಿರೀಕ್ಷಕ ರಾಜ್ಕುಮಾರ್, ಎಂಜಿನಿಯರ್ ಪ್ರಸಾದ್, ಹಾಲೇಶಪ್ಪ, ಸಿಬ್ಬಂದಿ ಪಿಳ್ಳೆ, ಸಂತೋಷ್, ಅಂಬಿಕಾ ಮತ್ತಿತರರು ಉಪಸ್ಥಿತರಿದ್ದರು.