ನಿವೃತ್ತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬಿಇಓ ಡಾ.ಗುರುನಾಥ ಹೂಗಾರ ಮಾತನಾಡಿ ದರು. ಗುರುಮಹಾಂತ ಸ್ವಾಮೀಜಿ, ಡಾ. ಮಹಾಂತ ಸ್ವಾಮೀಜಿ, ಗುರುಬಸವ ದೇವರು, ದಾವಣೆಗೆರೆ ಬಸವ ಬಳಗದ ಮುಖ್ಯಸ್ಥ ಹುಚ್ಚಪ್ಪ ಮೇಷ್ಟ್ರು, ಅನುಭಾವಿ ಡಾ.ಸಿದ್ದಣ್ಣ ಲಂಗೋಟಿ ಮತ್ತು ಹಿರಿಯ ರೈತ ಡಾ.ಮಲ್ಲಣ್ಣ ನಾಗರಾಳ ಇದ್ದರು.ಇದೇ ಸಂದರ್ಭದಲ್ಲಿ ಗ್ರಾಮದ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸ ಲಾಯಿತು. ಸಂಗಣ್ಣ ಗದ್ದಿ ಸ್ವಾಗತಿಸಿದರು. ಹುನಗುಂದ ವಿ.ಎಂ.ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಬಸವರಾಜ ಹಳ್ಳೂರ ವಂದಿಸಿದರು.